ಶ್ರೀಪ್ರಿಯಾ ತಂಡದಿಂದ ಭಜನಾ ಕಾರ್ಯಕ್ರಮ
ಮುಳ್ಳೇರಿಯ : ಅಡೂರಿನ ಶ್ರೀಪ್ರಿಯಾ ಮಹಿಳಾ ಭಜನಾ ಮಂಡಳಿಯ ಸದಸ್ಯರು ಉಡುಪಿಯ ಪಯರ್ಾಯ ಪಲಿಮಾರು ಮಠದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಅಖಂಡ ಭಜನಾ ಸಂಕೀರ್ತನಾ ಸೇವೆಯಲ್ಲಿ ಪಾಲ್ಗೊಂಡರು. ಈ ತಂಡದಲ್ಲಿ ಸತ್ಯಪ್ರೇಮಾ ಭಾರಿತ್ತಾಯ, ಪುಷ್ಪ ಸರಳಾಯ, ಪ್ರತಿಮಾ ಭಾರಿತ್ತಾಯ, ಜಯಲಕ್ಷ್ಮಿ ಪಿ ತಂತ್ರಿ, ವಂದಿತಾ ಅಡಿಗ, ಆಶಾ ರವಿರಾಜ್ ಕೇಕುಣ್ಣಾಯ, ವಿದ್ಯಾ ಕುಮಾರಿ, ಸತ್ಯವತಿ ಕಲ್ಲೂರಾಯ ಭಾಗವಹಿಸಿದ್ದರು. ತಂಡಕ್ಕೆ ಖ್ಯಾತ ದಾಸಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಸೋಮವಾರದಿಂದ ಬುಧವಾರ ತನಕದ 4 ಹಂತಗಳಲ್ಲಿ ನಡೆದ ಭಜನಾ ಸೇವೆಯಲ್ಲಿ 100 ಕ್ಕೂ ಮಿಕ್ಕಿದ ದಾಸರ ಪದಗಳನ್ನು ಹಾಡಲಾಯಿತು.
ಮುಳ್ಳೇರಿಯ : ಅಡೂರಿನ ಶ್ರೀಪ್ರಿಯಾ ಮಹಿಳಾ ಭಜನಾ ಮಂಡಳಿಯ ಸದಸ್ಯರು ಉಡುಪಿಯ ಪಯರ್ಾಯ ಪಲಿಮಾರು ಮಠದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಅಖಂಡ ಭಜನಾ ಸಂಕೀರ್ತನಾ ಸೇವೆಯಲ್ಲಿ ಪಾಲ್ಗೊಂಡರು. ಈ ತಂಡದಲ್ಲಿ ಸತ್ಯಪ್ರೇಮಾ ಭಾರಿತ್ತಾಯ, ಪುಷ್ಪ ಸರಳಾಯ, ಪ್ರತಿಮಾ ಭಾರಿತ್ತಾಯ, ಜಯಲಕ್ಷ್ಮಿ ಪಿ ತಂತ್ರಿ, ವಂದಿತಾ ಅಡಿಗ, ಆಶಾ ರವಿರಾಜ್ ಕೇಕುಣ್ಣಾಯ, ವಿದ್ಯಾ ಕುಮಾರಿ, ಸತ್ಯವತಿ ಕಲ್ಲೂರಾಯ ಭಾಗವಹಿಸಿದ್ದರು. ತಂಡಕ್ಕೆ ಖ್ಯಾತ ದಾಸಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಸೋಮವಾರದಿಂದ ಬುಧವಾರ ತನಕದ 4 ಹಂತಗಳಲ್ಲಿ ನಡೆದ ಭಜನಾ ಸೇವೆಯಲ್ಲಿ 100 ಕ್ಕೂ ಮಿಕ್ಕಿದ ದಾಸರ ಪದಗಳನ್ನು ಹಾಡಲಾಯಿತು.