HEALTH TIPS

No title

                ಬ್ಯಾಂಕ್ ಸಾಲ ಹಾಗೂ ವ್ಯವಹಾರಗಳ ತಿಳಿವಳಿಕೆ ಶಿಬಿರ 
    ಮಂಜೇಶ್ವರ: ಹೊಸಬೆಟ್ಟುನಲ್ಲಿರುವ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ತಿಳಿವಳಿಕೆ ಶಿಬಿರ ಇತ್ತೀಚೆಗೆ ನಡೆಯಿತು.
       ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕ್ನ ಪ್ರಾಯೋಜಕತ್ವದಲ್ಲಿ ನಬಾಡರ್್ನ ಸಹಯೋಗದೊಂದಿಗೆ ಗ್ರಾಮೀಣ ಯುವಜನತೆಗೆ ಮತ್ತು ಸಣ್ಣ ಪುಟ್ಟ ಕೃಷಿಕರಿಗೆ ಬ್ಯಾಂಕ್ ಸಾಲ ಉಪಯೋಗಿಸಿಕೊಂಡು ಕೃಷಿ ಮತ್ತು ಕಿರು ಕೈಗಾರಿಕೆ ಆರಂಭಿಸಲು ಬ್ಯಾಂಕ್ ಸಾಲ ಹಾಗೂ ವ್ಯವಹಾರಗಳ ಬಗ್ಗೆ ಸಮಗ್ರ ಮಾಹಿತಿಗಳನ್ನು ನೀಡಲು ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ತಿಳಿವಳಿಕೆ ಶಿಬಿರ ವಿಶೇಷವಾಗಿ ಏರ್ಪಡಿಸಲಾಯಿತು. ಶಿಬಿರದಲ್ಲಿ ಬ್ಯಾಂಕ್ ಅಧ್ಯಕ್ಷ ಬಿ.ಎಂ.ಅನಂತ ಅಧ್ಯಕ್ಷತೆ ವಹಿಸಿದರು. ನಬಾಡರ್್ ಸಂಪನ್ಮೂಲ  ಸದಸ್ಯ ಸೌಜಿತ್ ಆ್ಯಂಟಣಿ ತರಗತಿ ನಡೆಸಿದರು. ಬ್ಯಾಂಕ್ ಆಡಳಿತ ಮಂಡಳಿಯ ಡಾ.ಕೆ.ಎ.ಖಾದರ್, ನೇತಾಲಿಯಾ ಮೊಂತೆರೊ, ಬ್ಯಾಂಕ್ ನೌಕರರು ಹಾಗು ಸದಸ್ಯರು ಉಪಸ್ಥಿತರಿದ್ದರು.
ಬ್ಯಾಂಕ್ ಕಾರ್ಯದಶರ್ಿ ರಾಜನ್ ನಾಯರ್ ಸ್ವಾಗತಿಸಿ, ಆಡಳಿತ ಮಂಡಳಿ ಸದಸ್ಯೆ ರೇಖಾ ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries