ಕುಂಟಾರು ಜಾತ್ರೆ; ಆಮಂತ್ರಣ ಬಿಡುಗಡೆ
ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣು ದೇಗುಲದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಶನಿವಾರ ನಡೆಯಿತು.
ಬ್ರಹ್ಮಶ್ರೀ ರವೀಶ ತಂತ್ರಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜಗದೀಶ್ ಮಾಸ್ತರ್ ಕುಂಟಾರು, ಬಾಲಕೃಷ್ಣ ಭಟ್, ಜಯರಾಮ ಭಟ್, ದಿಲೀಪ, ಪ್ರಭಾಕರ.ಕೆ, ರಾಧಾಕೃಷ್ಣ, ಮೋಹನ ಆಚಾರ್ಯ, ಶಿವಪ್ರಸಾದ್, ಸುನಿಲ್ ಕುಮಾರ್, ಸುಧೀಶ್ ಕುಮಾರ್, ಪ್ರಕಾಶ್.ಯಂ ಉಪಸ್ಥಿತರಿದ್ದರು.
ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣು ದೇಗುಲದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಶನಿವಾರ ನಡೆಯಿತು.
ಬ್ರಹ್ಮಶ್ರೀ ರವೀಶ ತಂತ್ರಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜಗದೀಶ್ ಮಾಸ್ತರ್ ಕುಂಟಾರು, ಬಾಲಕೃಷ್ಣ ಭಟ್, ಜಯರಾಮ ಭಟ್, ದಿಲೀಪ, ಪ್ರಭಾಕರ.ಕೆ, ರಾಧಾಕೃಷ್ಣ, ಮೋಹನ ಆಚಾರ್ಯ, ಶಿವಪ್ರಸಾದ್, ಸುನಿಲ್ ಕುಮಾರ್, ಸುಧೀಶ್ ಕುಮಾರ್, ಪ್ರಕಾಶ್.ಯಂ ಉಪಸ್ಥಿತರಿದ್ದರು.