HEALTH TIPS

No title


    ಪೆರ್ಲ: ಪಾಲೆಪ್ಪಾಡಿ ಶ್ರೀವನಶಾಸ್ತಾರ ದೇವಸ್ಥಾನದಲ್ಲಿ ಮಾ.3 ರಿಂದ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ 5ಕ್ಕೆ 108 ಕಾಯಿಗಳ ಗಣಪತಿಹೋಮ, ಶ್ರೀದೇವರ ಪ್ರತಿಷ್ಠೆ, ಶ್ರೀನಾಗ ಸಾನ್ನಿಧ್ಯದ ಪ್ರತಿಷ್ಠೆ, ಶ್ರೀದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾಪೂಜೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆಗಳು ನಡೆದವು.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries