ಅಬ್ರಾಜೆಯಲ್ಲಿ ಅಗ್ನಿ ದುರಂತ-ವ್ಯಾಪಕ ನಷ್ಟ
ಪೆರ್ಲ: ಪೆರ್ಲ ಸಮೀಪದ ಅಬ್ರಾಜೆಯಲ್ಲಿ ಸೋಮವಾರ ಸಂಜೆ ಖಾಸಗೀ ವ್ಯಕ್ತಿಯ ಹಿತ್ತಲಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ.
ಅಬ್ರಾಜೆ ಪ್ರಕಾಶ ಭಟ್ ಎಂಬವರ ರಬ್ಬರು ಒಣಗಿಸುವ ಶೆಡ್ನೊಳಗಡೆ ಮೊದಲು ಬೆಂಕಿ ಕಾಣಿಸಿಕೊಮಡಿದ್ದು, ಅದು ಬಳಿಕ ಹತ್ತಿರದ ಹಸುವಿನನ ಕೊಟ್ಟಿಗೆಗೆ ಹತ್ತಿಕೊಂಡು ವ್ಯಾಪಕಗೊಮಡಿತು. ಘಟನೆಯಲ್ಲಿ ಒಮದು ಹಸು ಅಸುನೀಗಿದ್ದು, ಹಟ್ಟಿ ಸಂಪೂರ್ಣ ಭಸ್ಮವಾಗಿದೆ. ಶೆಡ್ನೊಳಗಿನ ಲಕ್ಷಾಂತರ ಬೆಲೆಯ ರಬ್ಬರ್ ಕೂಡಾ ನಾಶಗೊಂಡಿದೆ. ಬೆಂಕಿ ಹತ್ತಿಕೊಳ್ಳಲು ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ಪೆರ್ಲ: ಪೆರ್ಲ ಸಮೀಪದ ಅಬ್ರಾಜೆಯಲ್ಲಿ ಸೋಮವಾರ ಸಂಜೆ ಖಾಸಗೀ ವ್ಯಕ್ತಿಯ ಹಿತ್ತಲಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ.
ಅಬ್ರಾಜೆ ಪ್ರಕಾಶ ಭಟ್ ಎಂಬವರ ರಬ್ಬರು ಒಣಗಿಸುವ ಶೆಡ್ನೊಳಗಡೆ ಮೊದಲು ಬೆಂಕಿ ಕಾಣಿಸಿಕೊಮಡಿದ್ದು, ಅದು ಬಳಿಕ ಹತ್ತಿರದ ಹಸುವಿನನ ಕೊಟ್ಟಿಗೆಗೆ ಹತ್ತಿಕೊಂಡು ವ್ಯಾಪಕಗೊಮಡಿತು. ಘಟನೆಯಲ್ಲಿ ಒಮದು ಹಸು ಅಸುನೀಗಿದ್ದು, ಹಟ್ಟಿ ಸಂಪೂರ್ಣ ಭಸ್ಮವಾಗಿದೆ. ಶೆಡ್ನೊಳಗಿನ ಲಕ್ಷಾಂತರ ಬೆಲೆಯ ರಬ್ಬರ್ ಕೂಡಾ ನಾಶಗೊಂಡಿದೆ. ಬೆಂಕಿ ಹತ್ತಿಕೊಳ್ಳಲು ಸ್ಪಷ್ಟ ಕಾರಣ ತಿಳಿದುಬಂದಿಲ್ಲ.