ಮಾ.19 : ಪೆಮರ್ುದೆ ಸಾಂತಾ ಲಾರೆನ್ಸ್ ಧರ್ಮಕ್ಷೇತ್ರ ಘೋಷಣೆ
ಕುಂಬಳೆ: ಪೆಮರ್ುದೆ ಸಾಂತಾ ಲಾರೆನ್ಸ್ ಧರ್ಮಕ್ಷೇತ್ರ ಘೋಷಣೆ ಮಾ.19ರಂದು ಸಂಜೆ 4 ಗಂಟೆಗೆ ಪೆಮರ್ುದೆ ಲಾರೆನ್ಸ್ ನಗರದಲ್ಲಿ ನಡೆಯಲಿದೆ.
ಪೆಮರ್ುದೆಯಲ್ಲಿ ಹುತಾತ್ಮಾ ಸಾಂತಾ ಲಾರೆನ್ಸಾರಿಗೆ ಸಮಪರ್ಿಸಿದ ನೂತನ ಧರ್ಮಕ್ಷೇತ್ರವನ್ನು ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧಮರ್ಾಧ್ಯಕ್ಷ ಅತಿ ವಂದನೀಯ ಡಾ.ಅಲೋಶಿಯಸ್ ಪಾವ್ಲ್ ಡಿ'ಸೋಜ ಘೋಷಿಸುವರು. ನೂತನ ಇಗಜರ್ಿ ಘೋಷಣಾ ಸಮಾರಂಭದ ಅಂಗವಾಗಿ ದಿವ್ಯಬಲಿಪೂಜೆ ನಡೆಯಲಿದೆ. ಅತಿ ವಂದನೀಯ ಡಾ.ಅಲೋಶಿಯಸ್ ಪಾವ್ಲ್ ಡಿ'ಸೋಜ ದಿವ್ಯಬಲಿಪೂಜೆ ನೆರವೇರಿಸುವರು. ಕಾಸರಗೋಡು ಧರ್ಮವಲಯದ 14ನೇ ಇಗಜರ್ಿಯಾಗಿ ಪೆಮರ್ುದೆ ಸಾಂತಾ ಲಾರೆನ್ಸಾರ ದೇವಾಲಯ ಸೇರ್ಪಡೆಗೊಳ್ಳಲಿದೆ. ಸುಮಾರು 50 ವರ್ಷಗಳ ಇತಿಹಾಸವಿರುವ ಲಾರೆನ್ಸ್ ನಗರದಲ್ಲಿ 1973ರಂದು ಆರಂಭಗೊಂಡ ಸಾಂತಾ ಲಾರೆನ್ಸಾರ ಚಾಪೆಲ್ ಇಗಜರ್ಿಯಾಗಿ ಭಡ್ತಿಗೊಳ್ಳುತ್ತಿದೆ. ನೂತನ ಧರ್ಮಕ್ಷೇತ್ರದ ನಿಮರ್ಾಣ ಕಾಮಗಾರಿಯು ಭರದಿಂದ ಸಾಗುತ್ತಿದ್ದು ಅಭಿವೃದ್ಧಿಯ ಹಂತದಲ್ಲಿದೆ.
ನೂತನ ಧರ್ಮಕ್ಷೇತ್ರ ಘೋಷಣಾ ಕಾರ್ಯಕ್ರಮದಲ್ಲಿ ಪೆಮರ್ುದೆ ಸಾಂತಾ ಲಾರೆನ್ಸ್ ಇಗಜರ್ಿಯ ಆಡಳಿತ ನಿದರ್ೆಶಕ ಧರ್ಮಗುರು ಫಾ.ಮೆಲ್ವಿನ್ ಫೆನರ್ಾಂಡಿಸ್, ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾ.ವಿಕ್ಟರ್ ಡಿ'ಸೋಜ, ಕಾಸರಗೋಡು ಧರ್ಮವಲಯದ ಧರ್ಮಗುರುಗಳು ಮತ್ತಿತರರು ಉಪಸ್ಥಿತರಿರುವರು.
ಕುಂಬಳೆ: ಪೆಮರ್ುದೆ ಸಾಂತಾ ಲಾರೆನ್ಸ್ ಧರ್ಮಕ್ಷೇತ್ರ ಘೋಷಣೆ ಮಾ.19ರಂದು ಸಂಜೆ 4 ಗಂಟೆಗೆ ಪೆಮರ್ುದೆ ಲಾರೆನ್ಸ್ ನಗರದಲ್ಲಿ ನಡೆಯಲಿದೆ.
ಪೆಮರ್ುದೆಯಲ್ಲಿ ಹುತಾತ್ಮಾ ಸಾಂತಾ ಲಾರೆನ್ಸಾರಿಗೆ ಸಮಪರ್ಿಸಿದ ನೂತನ ಧರ್ಮಕ್ಷೇತ್ರವನ್ನು ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧಮರ್ಾಧ್ಯಕ್ಷ ಅತಿ ವಂದನೀಯ ಡಾ.ಅಲೋಶಿಯಸ್ ಪಾವ್ಲ್ ಡಿ'ಸೋಜ ಘೋಷಿಸುವರು. ನೂತನ ಇಗಜರ್ಿ ಘೋಷಣಾ ಸಮಾರಂಭದ ಅಂಗವಾಗಿ ದಿವ್ಯಬಲಿಪೂಜೆ ನಡೆಯಲಿದೆ. ಅತಿ ವಂದನೀಯ ಡಾ.ಅಲೋಶಿಯಸ್ ಪಾವ್ಲ್ ಡಿ'ಸೋಜ ದಿವ್ಯಬಲಿಪೂಜೆ ನೆರವೇರಿಸುವರು. ಕಾಸರಗೋಡು ಧರ್ಮವಲಯದ 14ನೇ ಇಗಜರ್ಿಯಾಗಿ ಪೆಮರ್ುದೆ ಸಾಂತಾ ಲಾರೆನ್ಸಾರ ದೇವಾಲಯ ಸೇರ್ಪಡೆಗೊಳ್ಳಲಿದೆ. ಸುಮಾರು 50 ವರ್ಷಗಳ ಇತಿಹಾಸವಿರುವ ಲಾರೆನ್ಸ್ ನಗರದಲ್ಲಿ 1973ರಂದು ಆರಂಭಗೊಂಡ ಸಾಂತಾ ಲಾರೆನ್ಸಾರ ಚಾಪೆಲ್ ಇಗಜರ್ಿಯಾಗಿ ಭಡ್ತಿಗೊಳ್ಳುತ್ತಿದೆ. ನೂತನ ಧರ್ಮಕ್ಷೇತ್ರದ ನಿಮರ್ಾಣ ಕಾಮಗಾರಿಯು ಭರದಿಂದ ಸಾಗುತ್ತಿದ್ದು ಅಭಿವೃದ್ಧಿಯ ಹಂತದಲ್ಲಿದೆ.
ನೂತನ ಧರ್ಮಕ್ಷೇತ್ರ ಘೋಷಣಾ ಕಾರ್ಯಕ್ರಮದಲ್ಲಿ ಪೆಮರ್ುದೆ ಸಾಂತಾ ಲಾರೆನ್ಸ್ ಇಗಜರ್ಿಯ ಆಡಳಿತ ನಿದರ್ೆಶಕ ಧರ್ಮಗುರು ಫಾ.ಮೆಲ್ವಿನ್ ಫೆನರ್ಾಂಡಿಸ್, ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾ.ವಿಕ್ಟರ್ ಡಿ'ಸೋಜ, ಕಾಸರಗೋಡು ಧರ್ಮವಲಯದ ಧರ್ಮಗುರುಗಳು ಮತ್ತಿತರರು ಉಪಸ್ಥಿತರಿರುವರು.