HEALTH TIPS

No title

              ಮಲೆತ್ತಡ್ಕ ಜಟಾಧಾರಿ ಮೂಲಸ್ಥಾನ-ಬ್ರಹ್ಮಕಲಶೋತ್ಸವ ಪೂರ್ವಭಾವೀ ಸಭೆ
   ಪೆರ್ಲ: ಪಡ್ರೆ ಮಲೆತ್ತಡ್ಕದ ಶ್ರೀಜಟಾಧಾರಿ ಮೂಲಸ್ಥಾನದ ನಾಗಪ್ರತಿಷ್ಠೆ, ಜಟಾಧಾರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಜಟಾಧಾರಿ ಮಹಿಮೆಯು ಏ.18 ರಿಂದ 24ರ ವರೆಗೆ ವಿವಿಧ ವೈದಿಕ, ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತಂತ್ರವರ್ಯ ಡಾ. ಬಳ್ಳಪದವು ಮಾಧವ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಲಿದ್ದು, ಕಾರ್ಯಕ್ರಮ ಸಂಬಂಧಿ ವಿವಿಧ ಸಮಿತಿಗಳ ಯೋಜನಾ ಪೂರ್ವ ತಯಾರಿ ಸಭೆ ಭಾನುವಾರ ಶ್ರೀಕ್ಷೇತ್ರ ಪರಿಸರದಲ್ಲಿ ನಡೆಯಿತು.
   ಬ್ರಹ್ಮಕಲಶೋತ್ಸವ ಹಾಗೂ ಜಟಾಧಾರಿ ಮಹಿಮೆಗೆ ಸಂಬಂಧಿಸಿ ವಿವಿಧ ಉಪ ಸಮಿತಿಗಳ ಈವರೆಗಿನ ಕಾರ್ಯಚಟುವಟಿಕೆಗಳ ಅವಲೋಕನ ಮತ್ತು ಮುಂದಿನ ತುತರ್ು ಕ್ರಮಗಳ ಬಗ್ಗೆ ವಿಸ್ಕೃತ ಚಚರ್ೆ ನಡೆಯಿತು. ಅತ್ಯಂತ ಕಾರಣಿಕದ ಮೂಲಸ್ಥಾನವಾದ ಮಲೆತ್ತಡ್ಕ ಜಟಾಧಾರಿ ಕ್ಷೇತ್ರದ ಭಕ್ತರು ಕನರ್ಾಟಕ, ಕೇರಳದ ಹಲವು ಭಾಗಗಳಲ್ಲಿ ವ್ಯಾಪಿಸಿದ್ದು, ಸಮಾರಂಭದ ಬಗ್ಗೆ ಪ್ರತಿಯೊಬ್ಬರ ಮನವರಿಕೆಗೆ ಆಮಂತ್ರಣ ತಲಪಿಸುವುದು, ಹೊರೆಕಾಣಿಕೆ ಸಂಗ್ರಹ, ಬ್ರಹ್ಮಕಲಶೋತ್ಸವದ ವಿವಿಧ ಕಾರ್ಯಕ್ರಮಗಳನ್ನು ಸುಲಲಿತವಾಗಿ ನಡೆಸಲು ಬೇಕಾದ ವ್ಯವಸ್ಥೆಗಳ ಬಗ್ಗೆ ನಿದರ್ೇಶನ ನೀಡಲಾಯಿತು.
   ಸಭೆಯಲ್ಲಿ ಕ್ಷೇತ್ರಾಧಿಕಾರಿ ಮಾಧವ ಭಟ್ ಬೆಲ್ಲ, ಕಾಯರ್ಾಧ್ಯಕ್ಷ ಬಿ.ಕೆ.ಶ್ರೀರಾಮ ಬೆಲ್ಲ, ಉಪಾಧ್ಯಕ್ಷ ವಾಸುದೇವ ಭಟ್ ಕೊಡೆಂಕಿಲ, ದಾಮೋದರ ಭಟ್ ಕುಂಟಿಕಾನ, ಐತ್ತಪ್ಪ ಗೌಡ ಮಲೆತ್ತಡ್ಕ, ವಿಶ್ವನಾಥ ಗೌಡ ಮಲೆತ್ತಡ್ಕ, ಕಾರ್ಯದಶರ್ಿ ಶ್ರೀಹರಿ ಭಟ್ ಸಜಂಗದ್ದೆ, ಜೊತೆಕಾರ್ಯದಶರ್ಿ ಹೃಶಿಕೇಶ ವಿ.ಎಸ್ ಸ್ವರ್ಗ ಹಾಗೂ ಕೆ.ವೈ.ಸುಬ್ರಹ್ಮಣ್ಯ ಭಟ್ ಕೆದಂಬಾಯಿಮೂಲೆ, ಕೋಶಾಧಿಕಾರಿ ವೆಂಕಟರಮಣ ಭಟ್ ಎಡಮಲೆ, ಆಥರ್ಿಕ ಸಮಿತಿ ಸಂಚಾಲಕ ಶ್ರೀಕಾಂತ್ ಭಟ್ ಬರೆಕರೆ, ಜಗದೀಶ ಸೈಪಂಗಲ್ಲು, ರಮಾನಂದ ಎಡಮಲೆ, ರಮಾನಂದ ಎಡಮಲೆ, ಜಯಕೃಷ್ಣ ಸ್ವರ್ಗ, ರಮಾನಾಥ ವಾಣೀನಗರ, ಸೋಮಪ್ಪ ಪರ್ತಜೆ, ಶ್ರೀಧರ ಭಟ್ ಕೆದಂಬಾಯಿಮೂಲೆ, ವೀರಪ್ಪ ಗೌಡ ಮೊಳಕ್ಕಾಲು, ರಾಧಾಕೃಷ್ಣ ಭಟ್ ಪತ್ತಡ್ಕ, ಗೀತಾ ಕುಮಾರಿ, ಪುರುಷೋತ್ತಮ ಗೌಡ, ಜಗದೀಶ್ ಕುತ್ತಾಜೆ, ಸುರೇಶ್ ಕುತ್ತಾಜೆ, ಮಾಲಿಂಗ ಶಿವಗಿರಿ, ವಿವೇಕಾನಂದ ಬಿ.ಕೆ, ಗಂಗಾಧರ ಬದಿ, ದಾಮೋದರ ಭಟ್ ಕುಂಟಿಕಾನ, ನಾಗರಾಜ ಕೋಟೆ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries