HEALTH TIPS

No title

                ಚಿರಂಜೀವಿ ಸಂಸ್ಥೆಯ ಮಹಾಸಭೆ-ಪದಾಧಿಕಾರಿಗಳ ಆಯ್ಕೆ
     ಕುಂಬಳೆ: ಕುಂಬಳೆಯ ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆ ಚಿರಂಜೀವಿಯ ವಾಷರ್ಿಕ ಮಹಾಸಭೆ ಇತ್ತೀಚೆಗೆ ಕುಂಬಳೆಯಲ್ಲಿ ಸಂಸ್ಥೆಯ ಅಧ್ಯಕ್ಷ ಸಿ.ಮನೋಜ್ ಕುಮಾರ್ ರ ಅಧ್ಯಕ್ಷತೆಯಲ್ಲಿ ನಡೆಯಿತು.
    ಕಾರ್ಯದಶರ್ಿ ಪಿ.ಪ್ರಜೋಶ್ ಕಳೆದ ವರ್ಷ ಸಂಸ್ಥೆ ನಡೆಸಿದ ಚಟುವಟುಕೆಗಳ ಬಗ್ಗೆ ಸಂಕೀಪ್ತ ವರದಿ ಮಂಡಿಸಿದರು. ಇತ್ತೀಚೆಗೆ ನಡೆದ ಸಂಸ್ಥೆಯ ವಾಷರ್ಿಕೋತ್ಸವದ ಸಂದರ್ಭ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಬಹುಮಾನಿತರಾದ ಪ್ರತಿಭೆಗಳನ್ನು ಗೌರವಿಸಿದ ಮತ್ತು ಬಡಜನರಿಗೆ ಉತ್ತಮವಾದ ಚಿಕಿತ್ಸೆ ಹಾಗೂ ರಕ್ತದಾನ, ಸ್ಥಳೀಯ ವಿದ್ಯಾಲಯಗಳಿಗೆ ಸಹಕಾರಗಳ ಬಗೆಗಿನ ವಿವರ ನೀಡಿದರು.
   ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ನಾಗೇಶ್ ಕಾಲರ್ೆ(ಗೌರವಾಧ್ಯಕ್ಷ), ಸಿ.ಮನೋಜ್ ಕುಮಾರ್(ಅಧ್ಯಕ್ಷ). ನಾರಾಯಣ ಕುಂಬಳೆ(ಉಪಾಧ್ಯಕ್ಷ), ಪ್ರಜೇಶ್ ಪಿ(ಕಾರ್ಯದಶರ್ಿ), ಗೋಪಿ ಎಂ(ಖಜಾಂಜಿ), ಲೆಕ್ಕ ಪರಿಶೋಧಕರಾಗಿ ವಿಶ್ವನಾಥ ಗಟ್ಟಿ, ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ ಸಮಿತಿ ಸಂಚಾಲಕರಾಗಿ ಪ್ರವೀಣ್ ಕುಮಾರ್ ಹಾಗೂ ಜಯಪ್ರಕಾಶ್ ಕುಂಬಳೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನವೀನ್ ಕೆ, ಅನೀಶ್ ಕಂಚಿಕಟ್ಟೆ, ಪ್ರಮೋದ್, ತಾರಾನಾಥ್ ಕಿರಣ್, ಕಿಶೋರ್, ನವೀನ, ಪ್ರವೀಣ್ ಕುಮಾರ್ ಪಿ.ಜಿ, ಸಂತೋಷ್, ದಿನೇಶ್ ಚೌಟ, ಶಿವಾನಂದ ಭಂಡಾರಿಯವರನ್ನು ಆರಿಸಲಾಯಿತು.
 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries