ಮಲ್ಲ ಶ್ರೀಕ್ಷೇತ್ರ ವಾಷರ್ಿಕ ಉತ್ಸವ ಸಂಪನ್ನ
ಮುಳ್ಳೇರಿಯ: ಮಲ್ಲ ಶ್ರೀ ದುಗರ್ಾಪರಮೇಶ್ವರೀ ದೇವಾಲಯದಲ್ಲಿ ವಾಷರ್ಿಕ ಜಾತ್ರೋತ್ಸವ ಕಾರ್ಯಕ್ರಮಗಳು ವಿವಿಧ ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶನಿವಾರ ಸಂಪನ್ನಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ಭೂತಬಲಿ, ತುಲಾಭಾರ ಸೇವೆ, ಪಾಲಕಿ ಸೇವೆ, ನೃತ್ಯ, ರಾತ್ರಿ 9ಕ್ಕೆ ಶ್ರೀ ಭೂತಬಲಿ, ಪಾಲಕಿ ಸೇವೆ, ನೃತ್ಯ, ಅಮ್ಮಂಗೋಡು ಕಟ್ಟೆಪೂಜೆ, ಬೆಡಿ, ರಥೋತ್ಸವ, ಶಯನ, ಮಂಗಳಾಭಿಷೇಕ, ಅವಭೃತ ಸ್ನಾನ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ, ಶ್ರೀ ಧೂಮಾವತಿ ಭೂತದ ನೇಮ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಲ್ಲ ಶ್ರೀ ದುಗರ್ಾಪರಮೇಶ್ವರೀ ಕಲಾ ಮಂಡಳಿಯವರಿಂದ ಯಕ್ಷಗಾನ ಬಯಲಾಟ, ಶ್ರೀಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇವರಿಂದ ತಾಳಮದ್ದಳೆ, ಸಹನಾ ಪ್ರಸಾದ್ ಓಣಿಯಡ್ಕ ಅವರಿಂದ ನೃತ್ಯ ಸಿಂಚನ, ನೃತ್ಯಾಲಯ ಸಾಗರಂ ಕುಂಜಿಕರ್ಾನ ಇವರಿಂದ ನೃತ್ಯ ಸಿಂಚನ, ಯಕ್ಷಬಳಗ ಮಹಿಳೆಯರು ಬಾಲ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಿತು.
ಮುಳ್ಳೇರಿಯ: ಮಲ್ಲ ಶ್ರೀ ದುಗರ್ಾಪರಮೇಶ್ವರೀ ದೇವಾಲಯದಲ್ಲಿ ವಾಷರ್ಿಕ ಜಾತ್ರೋತ್ಸವ ಕಾರ್ಯಕ್ರಮಗಳು ವಿವಿಧ ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶನಿವಾರ ಸಂಪನ್ನಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ಭೂತಬಲಿ, ತುಲಾಭಾರ ಸೇವೆ, ಪಾಲಕಿ ಸೇವೆ, ನೃತ್ಯ, ರಾತ್ರಿ 9ಕ್ಕೆ ಶ್ರೀ ಭೂತಬಲಿ, ಪಾಲಕಿ ಸೇವೆ, ನೃತ್ಯ, ಅಮ್ಮಂಗೋಡು ಕಟ್ಟೆಪೂಜೆ, ಬೆಡಿ, ರಥೋತ್ಸವ, ಶಯನ, ಮಂಗಳಾಭಿಷೇಕ, ಅವಭೃತ ಸ್ನಾನ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ, ಶ್ರೀ ಧೂಮಾವತಿ ಭೂತದ ನೇಮ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಲ್ಲ ಶ್ರೀ ದುಗರ್ಾಪರಮೇಶ್ವರೀ ಕಲಾ ಮಂಡಳಿಯವರಿಂದ ಯಕ್ಷಗಾನ ಬಯಲಾಟ, ಶ್ರೀಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇವರಿಂದ ತಾಳಮದ್ದಳೆ, ಸಹನಾ ಪ್ರಸಾದ್ ಓಣಿಯಡ್ಕ ಅವರಿಂದ ನೃತ್ಯ ಸಿಂಚನ, ನೃತ್ಯಾಲಯ ಸಾಗರಂ ಕುಂಜಿಕರ್ಾನ ಇವರಿಂದ ನೃತ್ಯ ಸಿಂಚನ, ಯಕ್ಷಬಳಗ ಮಹಿಳೆಯರು ಬಾಲ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಿತು.