ತೆಹ್ರಿಕ್ ಉದರ್ು ಕೇರಳ= ಸ್ಕಾಲರ್ಶಿಪ್ ವಿತರಣೆ
ಉಪ್ಪಳ: ರಾಜ್ಯದ ಪ್ರಾಥಮಿಕ ಉದರ್ು ವಿದ್ಯಾಥರ್ಿಗಳಿಗಾಗಿ ತೆಹ್ರಿಕ್ ಉದರ್ು ಕೇರಳ ರಾಜ್ಯ ಸಮಿತಿ ಆಯೋಜಿಸಿದ ಸ್ಕಾಲರ್ಶಿಪ್ನ ಕಾಸರಗೋಡು ಜಿಲ್ಲಾ ಮಟ್ಟದ ವಿತರಣೆ ಹೊಸದುರ್ಗ ಬಿ.ಆರ್.ಸಿ.ಯಲ್ಲಿ ಇತ್ತೀಚೆಗೆ ನಡೆಯಿತು.
ತೆಹ್ರಿಕ್ ಉದರ್ು ಕೇರಳ ರಾಜ್ಯ ಉಪಾಧ್ಯಕ್ಷ ಮೋಹನನ್ ಮಾಸ್ಟರ್ ಕಣ್ಣೂರು ಉದ್ಘಾಟಿಸಿದರು. ಕೇರಳ ಉದರ್ು ಟಿಚರ್ಸ್ ಅಸೊಸಿಯೇಶನ್(ಕೆ.ಯು.ಟಿ.ಎ.) ರಾಜ್ಯ ಉಪಾಧ್ಯಕ್ಷ ಟಿ.ಅಬ್ದುಲ್ ಅಸೀಸ್ ಉದುಮ ಅಧ್ಯಕ್ಷತೆ ವಹಿಸಿದರು. ತೆಹ್ರಿಕ್ ಉದರ್ು ಕೇರಳ ರಾಜ್ಯ ಪ್ರಧಾನ ಕಾರ್ಯದಶರ್ಿ ಅಝೀಂ ಮಣಿಮುಂಡ ಪ್ರಮಾಣಪತ್ರ ವಿತರಿಸಿದರು. ಸಂಯೋಜಕ ಅಮೀರ್ ಕೋಡಿಬೈಲು ವರದಿ ಮಂಡಿಸಿದರು.
ತೆಹ್ರಿಕ್ ಉದರ್ು ಕೇರಳ ಪದಾಧಿಕಾರಿಗಳಾದ ಸಲೀಂ ಮಾಸ್ಟರ್, ಶಹಬಾನ್ ಹಾಹೀಬ್ ಕಾಂಞಂಗಾಡ್, ಶಹ್ಸಾದ್ ಉಪ್ಪಳ, ಕೆಯುಟಿಎ ಪದಾಧಿಕಾರಿಗಳಾದ ಅಬ್ದು ರಹಮಾನ್ ಎಟ್ಚಂಗೈ, ಮಜೀದ್ ಕೈಕೋಟ್ಕಡವು, ರಾಜಶೇಖರನ್ ಮಾಸ್ಟರ್, ಖಾದರ್ ಮಾಸ್ಟರ್, ಜಯನ್ ಮಾಸ್ಟರ್, ಸಲಾಂ ಮಾಸ್ಟರ್, ಶ್ರೀಲತಾ ಉದಿನೂರು, ಜಯಶ್ರೀ ಓಲಾಟ್ ಮೊದಲಾದವರು ಉಪಸ್ಥಿತರಿದ್ದರು.
ಉಪ್ಪಳ: ರಾಜ್ಯದ ಪ್ರಾಥಮಿಕ ಉದರ್ು ವಿದ್ಯಾಥರ್ಿಗಳಿಗಾಗಿ ತೆಹ್ರಿಕ್ ಉದರ್ು ಕೇರಳ ರಾಜ್ಯ ಸಮಿತಿ ಆಯೋಜಿಸಿದ ಸ್ಕಾಲರ್ಶಿಪ್ನ ಕಾಸರಗೋಡು ಜಿಲ್ಲಾ ಮಟ್ಟದ ವಿತರಣೆ ಹೊಸದುರ್ಗ ಬಿ.ಆರ್.ಸಿ.ಯಲ್ಲಿ ಇತ್ತೀಚೆಗೆ ನಡೆಯಿತು.
ತೆಹ್ರಿಕ್ ಉದರ್ು ಕೇರಳ ರಾಜ್ಯ ಉಪಾಧ್ಯಕ್ಷ ಮೋಹನನ್ ಮಾಸ್ಟರ್ ಕಣ್ಣೂರು ಉದ್ಘಾಟಿಸಿದರು. ಕೇರಳ ಉದರ್ು ಟಿಚರ್ಸ್ ಅಸೊಸಿಯೇಶನ್(ಕೆ.ಯು.ಟಿ.ಎ.) ರಾಜ್ಯ ಉಪಾಧ್ಯಕ್ಷ ಟಿ.ಅಬ್ದುಲ್ ಅಸೀಸ್ ಉದುಮ ಅಧ್ಯಕ್ಷತೆ ವಹಿಸಿದರು. ತೆಹ್ರಿಕ್ ಉದರ್ು ಕೇರಳ ರಾಜ್ಯ ಪ್ರಧಾನ ಕಾರ್ಯದಶರ್ಿ ಅಝೀಂ ಮಣಿಮುಂಡ ಪ್ರಮಾಣಪತ್ರ ವಿತರಿಸಿದರು. ಸಂಯೋಜಕ ಅಮೀರ್ ಕೋಡಿಬೈಲು ವರದಿ ಮಂಡಿಸಿದರು.
ತೆಹ್ರಿಕ್ ಉದರ್ು ಕೇರಳ ಪದಾಧಿಕಾರಿಗಳಾದ ಸಲೀಂ ಮಾಸ್ಟರ್, ಶಹಬಾನ್ ಹಾಹೀಬ್ ಕಾಂಞಂಗಾಡ್, ಶಹ್ಸಾದ್ ಉಪ್ಪಳ, ಕೆಯುಟಿಎ ಪದಾಧಿಕಾರಿಗಳಾದ ಅಬ್ದು ರಹಮಾನ್ ಎಟ್ಚಂಗೈ, ಮಜೀದ್ ಕೈಕೋಟ್ಕಡವು, ರಾಜಶೇಖರನ್ ಮಾಸ್ಟರ್, ಖಾದರ್ ಮಾಸ್ಟರ್, ಜಯನ್ ಮಾಸ್ಟರ್, ಸಲಾಂ ಮಾಸ್ಟರ್, ಶ್ರೀಲತಾ ಉದಿನೂರು, ಜಯಶ್ರೀ ಓಲಾಟ್ ಮೊದಲಾದವರು ಉಪಸ್ಥಿತರಿದ್ದರು.