ದೀನಬಂಧು ಸಾಯಿರಾಂ ಭಟ್ಟರಿಗೆ ಪೌರಸನ್ಮಾನ ಮತ್ತು ಜೀವನ ಚರಿತ್ರೆ ಕೃತಿ ಬಿಡುಗಡೆ: ಸ್ವಾಗತ ಸಮಿತಿ ರಚನೆ
ಬದಿಯಡ್ಕ: ಅನಾಥರ ಪಾಲಿನ ದೈವ,ಕೊಡುಗೈದಾನಿ ದೀನಬಂಧು, ಸಾಯಿರಾಂ ಗೋಪಾಲಕೃಷ್ಣ ಭಟ್ಟರಿಗೆ ಪೌರಸನ್ಮಾನ ಮತ್ತು ಎಬಿ ಕುಟ್ಟಿಯಾನಂ ರಚಿಸಿದ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭವು ಮಾ. 29ರಂದು ಬದಿಯಡ್ಕದಲ್ಲಿ ಜರಗಲಿರುವುದು.ಕಾರ್ಯಕ್ರಮದಲ್ಲಿ ಧಾಮರ್ಿಕ ಮುಖಂಡರು, ಸಚಿವರು, ಶಾಸಕರು, ಹಾಗೂ ಇನ್ನಿತರ ರಾಜಕೀಯ, ಸಾಂಸ್ಕೃತಿಕ ಕಲಾರಂಗದ ಪ್ರಮುಖ ವ್ಯಕ್ತಿಗಳು ಭಾಗವಹಿಸಲಿರುವರು. ಕಾರ್ಯಕ್ರಮವನ್ನು ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ಇತ್ತೀಚೆಗೆ ಬದಿಯಡ್ಕದಲ್ಲಿ ರೂಪೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಯುಎಇ ಎಕ್ಸ್ಚೇಂಜ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರನ್ನು ಕಾರ್ಯಕ್ರಮದ ಮತ್ತು ಸಮಿತಿಯ ಅಧ್ಯಕ್ಷರಾಗಿಯೂ, ಮಾಹಿನ್ ಕೇಳೋಟ್ ಅವರನ್ನು ಪ್ರಧಾನ ಸಂಚಾಲಕರಾಗಿಯೂ, ಮಾತುಕುಟ್ಟಿ ವೈದ್ಯರನ್ನು ಕೋಶಾಧಿಕಾರಿಯಾಗಿ, ಪ್ರೊ. ಎ. ಶ್ರೀನಾಥ್ ಅವರನ್ನು ಕಾಯರ್ಾಧ್ಯಕ್ಷರಾಗಿ, ಅಖಿಲೇಶ್ ನಗುಮುಗಂ ಅವರನ್ನು ಕಾರ್ಯಕಾರಿ ಸಂಚಾಲಕರಾಗಿಯೂ ಆಯ್ಕೆ ಮಾಡಲಾಯಿತು.
ವಿವಿಧ ಉಪಸಮಿತಿಗಳನ್ನು ರಚಿಸಲಾುತು. ಕಾರ್ಯಕ್ರಮ ಸಮಿತಿ ಅಧ್ಯಕ್ಷ ಅನ್ವರ್ ಓಜೋನ್, ಸಂಚಾಲಕ ನಿರಂಜನ್ ರೈ, ಅಥರ್ಿಕ ಸಮಿತಿ ಅಧ್ಯಕ್ಷ ತಿರುಪತಿ ಕುಮಾರ್ ಭಟ್, ಸಂಚಾಲಕ ಡಾ. ಶ್ರೀನಿಧಿ ಸರಳಾಯ, ಮಹಿಳಾ ಸಮಿತಿ ಅಧ್ಯಕ್ಷೆಯಾಗಿ ಜಯಶ್ರೀ, ಸಂಚಾಲಕರಾಗಿ ಸುಧಾ ಜಯರಾಮ್, ಅಲಂಕಾರ ಸಮಿತಿ ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ, ಸಂಚಾಲಕರಾಗಿ ಸುಂದರ ಬಾರಡ್ಕ, ಸ್ವಯಂ ಸೇವಕ ಸಮಿತಿ ಅಧ್ಯಕ್ಷರಾಗಿ ಶ್ಯಾಮಪ್ರಸಾದ್ ಮಾನ್ಯ, ಸಂಚಾಲಕರಾಗಿ ಆಶ್ರಫ್ ಮುನಿಯೂರು ಅವರನ್ನು ಆಯ್ಕೆ ಮಾಡಲಾಯಿತು.
ಈ ಬಗ್ಗೆ ನಡೆದ ಸಭೆಯಲ್ಲಿ ಮಾಹಿನ್ ಕೇಳೋಟ್ ಸ್ವಾಗತಿಸಿ, ಸಮಾರಂಭದ ಸಮಗ್ರ ಮಾಹಿತಿ ನೀಡಿದರು. ಬದಿಯಡ್ಕ ಗ್ರಾ. ಪಂ. ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಪ್ರೊ.ಎ.ಶ್ರೀನಾಥ್, ಎ.ಪಿ. ಉಮ್ಮರ್, ಶ್ಯಾಮ ಪ್ರಸಾದ್ ಮಾನ್ಯ, ಡಾ.ಶ್ರೀನಿಧಿ ಸರಳಾಯ, ಅಶ್ರಫ್ ಬೆದ್ರಂಪಳ್ಳ, ಕೇಳು ಮಾಸ್ತರ್ ಅಗಲ್ಪಾಡಿ, ಸುಧಾ ಜಯರಾಮ್, ನಿರಂಜನ್ ರೈ ಮಾಸ್ತರ್, ಎಬಿ ಕುಟ್ಟಿಯಾನಂ, ಜಗನ್ನಾಥ ಶೆಟ್ಟಿ, ಚಂದ್ರಹಾಸ ರೈ, ಎಂ.ಎಚ್. ಜನಾರ್ಧನ, ಶಂಕರ. ಡಿ, ವಿಶ್ವನಾಥ ಪ್ರಭು , ಬಾಲಕೃಷ್ಣ ಶೆಟ್ಟಿ, ಅನ್ವರ್ ಓಜೋನ್, ಅಖಿಲೇಶ್ ನಗುಮುಗಂ, ತಿರುಪತಿ ಕುಮಾರ್ ಭಟ್, ಅಬ್ದುಲ್ಲ ಚಾಲಕ್ಕರ, ವಸಂತ, ಅಶ್ರಫ್ ಮುನಿಯೂರು, ನೌಶಾದ್ ಮಾಡತ್ತಡ್ಕ, ಕುಟುಂಬಶ್ರೀ ಕಾರ್ಯಕರ್ತರು, ವಿವಿಧ ಕ್ಲಬ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.ಬದಿಯಡ್ಕ ಗ್ರಾ.ಪಂ ಜನಪ್ರತಿನಿಧಿಗಳನ್ನು ಮತ್ತು ರಾಜಕೀಯ ನೇತಾರರನ್ನು ಸಮಿತಿಯ ಗೌರವ ಸಲಹೆಗಾರರಾಗಿ ಆಯ್ಕೆ ಮಾಡಲಾಯಿತು.
ಬದಿಯಡ್ಕ: ಅನಾಥರ ಪಾಲಿನ ದೈವ,ಕೊಡುಗೈದಾನಿ ದೀನಬಂಧು, ಸಾಯಿರಾಂ ಗೋಪಾಲಕೃಷ್ಣ ಭಟ್ಟರಿಗೆ ಪೌರಸನ್ಮಾನ ಮತ್ತು ಎಬಿ ಕುಟ್ಟಿಯಾನಂ ರಚಿಸಿದ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭವು ಮಾ. 29ರಂದು ಬದಿಯಡ್ಕದಲ್ಲಿ ಜರಗಲಿರುವುದು.ಕಾರ್ಯಕ್ರಮದಲ್ಲಿ ಧಾಮರ್ಿಕ ಮುಖಂಡರು, ಸಚಿವರು, ಶಾಸಕರು, ಹಾಗೂ ಇನ್ನಿತರ ರಾಜಕೀಯ, ಸಾಂಸ್ಕೃತಿಕ ಕಲಾರಂಗದ ಪ್ರಮುಖ ವ್ಯಕ್ತಿಗಳು ಭಾಗವಹಿಸಲಿರುವರು. ಕಾರ್ಯಕ್ರಮವನ್ನು ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ಇತ್ತೀಚೆಗೆ ಬದಿಯಡ್ಕದಲ್ಲಿ ರೂಪೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಯುಎಇ ಎಕ್ಸ್ಚೇಂಜ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರನ್ನು ಕಾರ್ಯಕ್ರಮದ ಮತ್ತು ಸಮಿತಿಯ ಅಧ್ಯಕ್ಷರಾಗಿಯೂ, ಮಾಹಿನ್ ಕೇಳೋಟ್ ಅವರನ್ನು ಪ್ರಧಾನ ಸಂಚಾಲಕರಾಗಿಯೂ, ಮಾತುಕುಟ್ಟಿ ವೈದ್ಯರನ್ನು ಕೋಶಾಧಿಕಾರಿಯಾಗಿ, ಪ್ರೊ. ಎ. ಶ್ರೀನಾಥ್ ಅವರನ್ನು ಕಾಯರ್ಾಧ್ಯಕ್ಷರಾಗಿ, ಅಖಿಲೇಶ್ ನಗುಮುಗಂ ಅವರನ್ನು ಕಾರ್ಯಕಾರಿ ಸಂಚಾಲಕರಾಗಿಯೂ ಆಯ್ಕೆ ಮಾಡಲಾಯಿತು.
ವಿವಿಧ ಉಪಸಮಿತಿಗಳನ್ನು ರಚಿಸಲಾುತು. ಕಾರ್ಯಕ್ರಮ ಸಮಿತಿ ಅಧ್ಯಕ್ಷ ಅನ್ವರ್ ಓಜೋನ್, ಸಂಚಾಲಕ ನಿರಂಜನ್ ರೈ, ಅಥರ್ಿಕ ಸಮಿತಿ ಅಧ್ಯಕ್ಷ ತಿರುಪತಿ ಕುಮಾರ್ ಭಟ್, ಸಂಚಾಲಕ ಡಾ. ಶ್ರೀನಿಧಿ ಸರಳಾಯ, ಮಹಿಳಾ ಸಮಿತಿ ಅಧ್ಯಕ್ಷೆಯಾಗಿ ಜಯಶ್ರೀ, ಸಂಚಾಲಕರಾಗಿ ಸುಧಾ ಜಯರಾಮ್, ಅಲಂಕಾರ ಸಮಿತಿ ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ, ಸಂಚಾಲಕರಾಗಿ ಸುಂದರ ಬಾರಡ್ಕ, ಸ್ವಯಂ ಸೇವಕ ಸಮಿತಿ ಅಧ್ಯಕ್ಷರಾಗಿ ಶ್ಯಾಮಪ್ರಸಾದ್ ಮಾನ್ಯ, ಸಂಚಾಲಕರಾಗಿ ಆಶ್ರಫ್ ಮುನಿಯೂರು ಅವರನ್ನು ಆಯ್ಕೆ ಮಾಡಲಾಯಿತು.
ಈ ಬಗ್ಗೆ ನಡೆದ ಸಭೆಯಲ್ಲಿ ಮಾಹಿನ್ ಕೇಳೋಟ್ ಸ್ವಾಗತಿಸಿ, ಸಮಾರಂಭದ ಸಮಗ್ರ ಮಾಹಿತಿ ನೀಡಿದರು. ಬದಿಯಡ್ಕ ಗ್ರಾ. ಪಂ. ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಪ್ರೊ.ಎ.ಶ್ರೀನಾಥ್, ಎ.ಪಿ. ಉಮ್ಮರ್, ಶ್ಯಾಮ ಪ್ರಸಾದ್ ಮಾನ್ಯ, ಡಾ.ಶ್ರೀನಿಧಿ ಸರಳಾಯ, ಅಶ್ರಫ್ ಬೆದ್ರಂಪಳ್ಳ, ಕೇಳು ಮಾಸ್ತರ್ ಅಗಲ್ಪಾಡಿ, ಸುಧಾ ಜಯರಾಮ್, ನಿರಂಜನ್ ರೈ ಮಾಸ್ತರ್, ಎಬಿ ಕುಟ್ಟಿಯಾನಂ, ಜಗನ್ನಾಥ ಶೆಟ್ಟಿ, ಚಂದ್ರಹಾಸ ರೈ, ಎಂ.ಎಚ್. ಜನಾರ್ಧನ, ಶಂಕರ. ಡಿ, ವಿಶ್ವನಾಥ ಪ್ರಭು , ಬಾಲಕೃಷ್ಣ ಶೆಟ್ಟಿ, ಅನ್ವರ್ ಓಜೋನ್, ಅಖಿಲೇಶ್ ನಗುಮುಗಂ, ತಿರುಪತಿ ಕುಮಾರ್ ಭಟ್, ಅಬ್ದುಲ್ಲ ಚಾಲಕ್ಕರ, ವಸಂತ, ಅಶ್ರಫ್ ಮುನಿಯೂರು, ನೌಶಾದ್ ಮಾಡತ್ತಡ್ಕ, ಕುಟುಂಬಶ್ರೀ ಕಾರ್ಯಕರ್ತರು, ವಿವಿಧ ಕ್ಲಬ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.ಬದಿಯಡ್ಕ ಗ್ರಾ.ಪಂ ಜನಪ್ರತಿನಿಧಿಗಳನ್ನು ಮತ್ತು ರಾಜಕೀಯ ನೇತಾರರನ್ನು ಸಮಿತಿಯ ಗೌರವ ಸಲಹೆಗಾರರಾಗಿ ಆಯ್ಕೆ ಮಾಡಲಾಯಿತು.