ಅಡೂರು; ಇಂದು ಬೆಡಿ
ಮುಳ್ಳೇರಿಯ: ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ಕ್ಷೇತ್ರದ ವಾಷರ್ಿಕ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.17ರಂದು ಬೆಳಿಗ್ಗೆ 6ರಿಂದ ಮಹಾದರ್ಶನ ಬಲಿ, ಬಟ್ಟಲು ಕಾಣಿಕೆ, 9ರಿಂದ ರುದ್ರಪಾರಾಯಣ, 11ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನದಾನ, ಸಂಜೆ 3ರಿಂದ ಯಕ್ಷಗಾನ ಕೂಟ, ಸಂಜೆ 6ರಿಂದ ಭಜನೆ, ಸಂಜೆ 7ರಿಂದ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ ನೃತ್ಯಾಭಿಷೇಕಂ, ಭರತ ನಾಟ್ಯ, ಶ್ರೀಕೃಷ್ಣ ಲೀಲೆಯ ನೃತ್ಯರೂಪಕ, ರಾತ್ರಿ 8.30ಕ್ಕೆ ಶಯನೋತ್ಸವ ಬಲಿ, ಶ್ರೀ ಕಿನ್ನಿಮಾಣಿ ಪೂಮಾಣಿ ದೈವಗಳ ದರ್ಶನ ಸೇವೆ, 12ಕ್ಕೆ ಬೆಡಿಸೇವೆ, ತುಲಾಭಾರ ಪ್ರಾರ್ಥನೆ, ಶ್ರೀ ಭೂತಬಲಿ, ಶಯನೋತ್ಸವ ನಡೆಯಲಿದೆ.
ಮುಳ್ಳೇರಿಯ: ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ಕ್ಷೇತ್ರದ ವಾಷರ್ಿಕ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.17ರಂದು ಬೆಳಿಗ್ಗೆ 6ರಿಂದ ಮಹಾದರ್ಶನ ಬಲಿ, ಬಟ್ಟಲು ಕಾಣಿಕೆ, 9ರಿಂದ ರುದ್ರಪಾರಾಯಣ, 11ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನದಾನ, ಸಂಜೆ 3ರಿಂದ ಯಕ್ಷಗಾನ ಕೂಟ, ಸಂಜೆ 6ರಿಂದ ಭಜನೆ, ಸಂಜೆ 7ರಿಂದ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ ನೃತ್ಯಾಭಿಷೇಕಂ, ಭರತ ನಾಟ್ಯ, ಶ್ರೀಕೃಷ್ಣ ಲೀಲೆಯ ನೃತ್ಯರೂಪಕ, ರಾತ್ರಿ 8.30ಕ್ಕೆ ಶಯನೋತ್ಸವ ಬಲಿ, ಶ್ರೀ ಕಿನ್ನಿಮಾಣಿ ಪೂಮಾಣಿ ದೈವಗಳ ದರ್ಶನ ಸೇವೆ, 12ಕ್ಕೆ ಬೆಡಿಸೇವೆ, ತುಲಾಭಾರ ಪ್ರಾರ್ಥನೆ, ಶ್ರೀ ಭೂತಬಲಿ, ಶಯನೋತ್ಸವ ನಡೆಯಲಿದೆ.