ವಿಶ್ವ ತುಳುವೆರೆ ಆಯನೊ ಸಮಿತಿಗೆ ವಿಶೇಷ ಸಭೆ ನಾಳೆ
ಬದಿಯಡ್ಕ: ಗಡಿನಾಡು ಕಾಸರಗೊಡು ಸಹಿತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತುಳು ಭಾಷೆ ಸಂಸ್ಕೃತಿಯ ಸಂವರ್ಧನೆಗಾಗಿ ಕಾಯರ್ಾಚರಿಸುತ್ತಿರುವ ಬದಿಯಡ್ಕದ ವಿಶ್ವ ತುಳುವೆರೆ ಆಯನೊ ಕೂಟ ಸಮಿತಿಯ ವಿಶೇಷ ಸಭೆ ಮಾ.4 ರಂದು ಭಾನುವಾರ ಅಪರಾಹ್ನ 2.30ಕ್ಕೆ ಬದಿಯಡ್ಕದ ಗುರು ಸದನ ಸಭಾಂಗಣದಲ್ಲಿ ನಡೆಯಲಿದೆ. ಕನರ್ಾಟಕ ಸಂಸ್ರ್ಕರತಿ ಇಲಾಖೆಯು ವಿಶ್ವ ತುಳುವೆರೆ ಆಯನೊ ಸಮಿತಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸಿದ್ದು, ಸಭೆಯಲ್ಲಿ ಈ ಬಗ್ಗೆ ಮುಂದಿನ ಕಾರ್ಯಯೋಜನೆಗಳ ವಿಸ್ಕೃತ ಚಚರ್ೆ ನಡೆಯಲಿದೆ. ಸಮಿತಿಯ ಪದಾಧಿಕಾರಿಗಳು, ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು, ತುಳುವ ಭಾಷಾ ಪ್ರೇಮಿಗಳು ಭಾಗವಹಿಸಬೇಕೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬದಿಯಡ್ಕ: ಗಡಿನಾಡು ಕಾಸರಗೊಡು ಸಹಿತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತುಳು ಭಾಷೆ ಸಂಸ್ಕೃತಿಯ ಸಂವರ್ಧನೆಗಾಗಿ ಕಾಯರ್ಾಚರಿಸುತ್ತಿರುವ ಬದಿಯಡ್ಕದ ವಿಶ್ವ ತುಳುವೆರೆ ಆಯನೊ ಕೂಟ ಸಮಿತಿಯ ವಿಶೇಷ ಸಭೆ ಮಾ.4 ರಂದು ಭಾನುವಾರ ಅಪರಾಹ್ನ 2.30ಕ್ಕೆ ಬದಿಯಡ್ಕದ ಗುರು ಸದನ ಸಭಾಂಗಣದಲ್ಲಿ ನಡೆಯಲಿದೆ. ಕನರ್ಾಟಕ ಸಂಸ್ರ್ಕರತಿ ಇಲಾಖೆಯು ವಿಶ್ವ ತುಳುವೆರೆ ಆಯನೊ ಸಮಿತಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸಿದ್ದು, ಸಭೆಯಲ್ಲಿ ಈ ಬಗ್ಗೆ ಮುಂದಿನ ಕಾರ್ಯಯೋಜನೆಗಳ ವಿಸ್ಕೃತ ಚಚರ್ೆ ನಡೆಯಲಿದೆ. ಸಮಿತಿಯ ಪದಾಧಿಕಾರಿಗಳು, ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು, ತುಳುವ ಭಾಷಾ ಪ್ರೇಮಿಗಳು ಭಾಗವಹಿಸಬೇಕೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.