HEALTH TIPS

No title

               ಸಂಸದರ ನಿಧಿ ಮಂಜೂರು
    ಕಾಸರಗೋಡು: ಕಾಸರಗೋಡು ಸಂಸದ ಪಿ.ಕರುಣಾಕರನ್ ಅವರ ಅಭಿವೃದ್ಧಿ ನಿಧಿಯಿಂದ ಎಂಟು ಶಾಲೆಗಳಿಗೆ ಕಂಪ್ಯೂಟರ್ ಹಾಗೂ ಸಂಬಂಧಪಟ್ಟ  ಉಪಕರಣಗಳನ್ನು  ಖರೀದಿಸಲು 8,95,800ರೂ. ಗಳನ್ನು  ಮಂಜೂರು ಮಾಡಲಾಗಿದೆ.
   ಮಂಗಲ್ಪಾಡಿ ಗ್ರಾಮ ಪಂಚಾಯತ್ನ ಶಿರಿಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ 2,04,880ರೂ., ವಕರ್ಾಡಿ ಗ್ರಾಮ ಪಂಚಾಯತ್ನ ಕಳಿಯೂರು ಸೈಂಟ್ ಜೋಸೆಫ್ ಎಯುಪಿ ಶಾಲೆಗೆ 99,360ರೂ., ಮಂಜೇಶ್ವರ ಗ್ರಾಮ ಪಂಚಾಯತ್ನ ಕುಂಜತ್ತೂರು ಜಿಎಲ್ಪಿಎಸ್ಗೆ 71,830ರೂ. ನೀಡಲಾಗಿದೆ.
   ಜೊತೆಗೆ ಮಂಗಲ್ಪಾಡಿ ಗ್ರಾಮ ಪಂಚಾಯತ್ನ ಉಪ್ಪಳ ಐಲ ಎಸ್ಎಸ್ಬಿ ಎಯುಪಿ ಶಾಲೆಗೆ 99,360ರೂ., ವಕರ್ಾಡಿ ಗ್ರಾಮ ಪಂಚಾಯತ್ನ ಪಾತೂರು ಜಿಎಚ್ಎಸ್ಎಸ್ಗೆ 77,830ರೂ., ಮಂಜೇಶ್ವರ ಗ್ರಾಮ ಪಂಚಾಯತ್ನ ವಾಮಂಜೂರು ಜಿಎಲ್ಪಿಎಸ್ಗೆ 71,830ರೂ., ಮಂಜೇಶ್ವರ ಗ್ರಾಮ ಪಂಚಾಯತ್ನ ಬಂಗ್ರಮಂಜೇಶ್ವರ ಜಿಎಚ್ಎಸ್ಎಸ್ಗೆ 2,04,880ರೂ., ವಕರ್ಾಡಿ ಗ್ರಾಮ ಪಂಚಾಯತ್ನ ಎಸ್ಎಸ್ಎಎಲ್ಪಿಎಸ್ಗೆ 71,830ರೂ. ಮಂಜೂರು ಮಾಡಲಾಗಿದೆ. ಈ ಎಲ್ಲಾ  ಯೋಜನೆಗಳಿಗೆ ಜಿಲ್ಲಾಧಿಕಾರಿ ಕೆ.ಜೀವನ್ಬಾಬು ಆಡಳಿತಾನುಮತಿ ನೀಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries