HEALTH TIPS

No title

              ದೈವಂಕೆಟ್ಟು ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
   ಮುಳ್ಳೇರಿಯ: ಮೊಟ್ಟೆಕುಂಜ ಶ್ರೀವಿಷ್ಣುಮೂತರ್ಿ, ವಯನಾಟ್ ಕುಲವನ್ ದೈವಂಕೆಟ್ಟು ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇತ್ತೀಚೆಗೆ ದೈವಸ್ಥಾನದ ವಠಾರದಲ್ಲಿ ನಡೆಯಿತು.
   ಕುಂಬ್ಡಾಜೆ ತಿಮ್ಮಪ್ಪ ರೈ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ದೈವಂಕೆಟ್ಟು ಮಹೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ಮಾಸ್ತರ್ ವೊಕರ್ೋಡ್ಲು ಅಧ್ಯಕ್ಷತೆ ವಹಿಸಿದ್ದರು. ಕಾಯರ್ಾಧ್ಯಕ್ಷ ಮಧುಕರ ರೈ ಕೊರೆಕ್ಕಾನ, ಸದಾನಂದ ಮಿಂಚಿಪದವು, ಮೊಟ್ಟಕುಂಜ ತರವಾಡಿನ ಹಿರಿಯರಾದ ಎಂ.ಸಂಜೀವ ಶೆಟ್ಟಿ, ಸ್ಥಾನಿಕ ಅಂಬಾಡಿ ಕಾರ್ನವರ್, ಮೊಟ್ಟೆಕುಂಜ ತರವಾಡಿನ ಕುಟುಂಬಸ್ಥರು, ಮಹೋತ್ಸವ ಸಮಿತಿ ಪದಾಧಿಕಾರಿಗಳು ಸಹಿತ ಗಣ್ಯರು ಉಪಸ್ಥಿತರಿದ್ದರು. ಮಹೋತ್ಸವ ಸಮಿತಿ ಪ್ರಧಾನ ಕಾರ್ಯದಶರ್ಿ ರಾಘವ ಕನಕತ್ತೊಡಿ ಸ್ವಾಗತಿಸಿ, ಎಂ.ಕುಮಾರನ್ ವಂದಿಸಿದರು.
   
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries