ಚೆಂಗಳ ಪಂಚಾಯತು ಮಟ್ಟದ ಗಣಿತೋತ್ಸವ
ಬದಿಯಡ್ಕ: ಚೆಂಗಳ ಗ್ರಾಮ ಪಂಚಾಯತು ಮಟ್ಟದ ಗಣಿತೋತ್ಸವ ಎಡನೀರು ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಜರಗಿತು.
ಚೆಂಗಳ ಗ್ರಾಮ ಪಂಚಾಯತು ಅಧ್ಯಕ್ಷೆ ಶಾಹಿನಾ ಸಲೀಂ ಗಣಿತೋತ್ಸವವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತು ಉಪಾಧ್ಯಕ್ಷೆ ಶಾಂತಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ನಂದಿಕೇಶ್ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಹಾಜಿರಾ ಮಹಮ್ಮದ್ ಕುಂಞಿ, ಗ್ರಾಮ ಪಂಚಾಯತು ಸದಸ್ಯ ಮೊಹಮ್ಮದ್ ತಾಹಿರ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಕುಂಜಾರ್, ನೌಕರ ಸಂಘದ ಕಾರ್ಯದಶರ್ಿ ಜಗದೀಶ್ ಸಿ.ಕೆ ಮೊದಲಾದವರು ಶುಭ ಹಾರೈಸಿದರು. ಮುಖ್ಯೋಪಾಧ್ಯಾಯ ಯತೀಶ್ ಕುಮಾರ್ ರೈ ಸ್ವಾಗತಿಸಿ, ಎಸ್.ಆರ್.ಜಿ ಸಂಚಾಲಕಿ ಅನ್ಮಮ್ಮ ಕೆ.ಜೆ ವಂದಿಸಿದರು. ಮೂರು ಪ್ರತ್ಯೇಕ ವಿಭಾಗಗಳಲ್ಲಿ ನಡೆದ ಕಾರ್ಯಕ್ರಮಕ್ಕೆ ಬ್ಲಾಕ್ ಸಂಪನ್ಮೂಲ ಕೇಂದ್ರದ ತರಬೇತುದಾರರಾದ ಕಾಸಿಂ, ಕೃಷ್ಣದಾಸ್, ರಾಜೇಶ್ ಪಾಡಿ, ಸಂದೀಪ್ ನೇತೃತ್ವ ನೀಡಿದರು. ಗಣಿತ, ತಾಕರ್ಿಕ, ನಿಮರ್ಾಣ ಚಟುವಟಿಕೆಗಳ ಮೂಲಕ ಗಣಿತೋತ್ಸವ ಮಕ್ಕಳಿಗೆ ಮರೆಯಲಾಗದ, ಹೊಸ ಅನುಭವವನ್ನು ನೀಡಿತು.
ಬದಿಯಡ್ಕ: ಚೆಂಗಳ ಗ್ರಾಮ ಪಂಚಾಯತು ಮಟ್ಟದ ಗಣಿತೋತ್ಸವ ಎಡನೀರು ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಜರಗಿತು.
ಚೆಂಗಳ ಗ್ರಾಮ ಪಂಚಾಯತು ಅಧ್ಯಕ್ಷೆ ಶಾಹಿನಾ ಸಲೀಂ ಗಣಿತೋತ್ಸವವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತು ಉಪಾಧ್ಯಕ್ಷೆ ಶಾಂತಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ನಂದಿಕೇಶ್ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಹಾಜಿರಾ ಮಹಮ್ಮದ್ ಕುಂಞಿ, ಗ್ರಾಮ ಪಂಚಾಯತು ಸದಸ್ಯ ಮೊಹಮ್ಮದ್ ತಾಹಿರ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಕುಂಜಾರ್, ನೌಕರ ಸಂಘದ ಕಾರ್ಯದಶರ್ಿ ಜಗದೀಶ್ ಸಿ.ಕೆ ಮೊದಲಾದವರು ಶುಭ ಹಾರೈಸಿದರು. ಮುಖ್ಯೋಪಾಧ್ಯಾಯ ಯತೀಶ್ ಕುಮಾರ್ ರೈ ಸ್ವಾಗತಿಸಿ, ಎಸ್.ಆರ್.ಜಿ ಸಂಚಾಲಕಿ ಅನ್ಮಮ್ಮ ಕೆ.ಜೆ ವಂದಿಸಿದರು. ಮೂರು ಪ್ರತ್ಯೇಕ ವಿಭಾಗಗಳಲ್ಲಿ ನಡೆದ ಕಾರ್ಯಕ್ರಮಕ್ಕೆ ಬ್ಲಾಕ್ ಸಂಪನ್ಮೂಲ ಕೇಂದ್ರದ ತರಬೇತುದಾರರಾದ ಕಾಸಿಂ, ಕೃಷ್ಣದಾಸ್, ರಾಜೇಶ್ ಪಾಡಿ, ಸಂದೀಪ್ ನೇತೃತ್ವ ನೀಡಿದರು. ಗಣಿತ, ತಾಕರ್ಿಕ, ನಿಮರ್ಾಣ ಚಟುವಟಿಕೆಗಳ ಮೂಲಕ ಗಣಿತೋತ್ಸವ ಮಕ್ಕಳಿಗೆ ಮರೆಯಲಾಗದ, ಹೊಸ ಅನುಭವವನ್ನು ನೀಡಿತು.