ಬ್ಯಾಂಕ್ ಖಾತೆ, ಮೊಬೈಲ್ ಗಳಿಗೆ ಆಧಾರ್ ಜೋಡಣಾ ಕಾಲಮಿತಿ ಅನಿದರ್ಿಷ್ಠಾವಧಿಗೆ ವಿಸ್ತರಣೆ: ಸುಪ್ರೀಂ ಕೋಟರ್್
ನವದೆಹಲಿ: ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂಖ್ಯೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಅವಧಿಯನ್ನು ಸುಪ್ರೀಂ ಕೋಟರ್್ ಅನಿದರ್ಿಷ್ಠಾವಧಿಗೆ ಮುಂದೂಡಿದೆ.
ಆಧಾರ್ ಗುರುತು ಚೀಟಿಯ ಸಾಂವಿಧಾನಿಕ ಸಿಂಧುತ್ವದ ಕುರಿತಂತೆ ಸವರ್ೋಚ್ಚ ನ್ಯಾಯಾಲಯ ತೀಪರ್ು ನೀಡುವವರೆಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯಲ್ಲ, ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಗೆ ಸಂಬಂಧ ಇದ್ದ ಮಾ.31ರ ಅಂತಿಮ ಗಡುವನ್ನು ಅನಿದರ್ಿಷ್ಠಾವಧಿಗೆ ಮುಂದೂಡಿದೆ.
ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರಿದ್ದ ಸಾಂವಿಧಾನಿಕ ಪೀಠವು ಆಧಾರ್ ಕಡ್ಡಾಯಕ್ಕಾಗಿ ಸಕರ್ಾರ ಒತ್ತಾಯಪಡಿಸುವಂತಿಲ್ಲ ಎಂದು ತಿಳಿಸಿದೆ.
ನ್ಯಾಯಾಲಯದಲ್ಲಿ ಆಧಾರ್ ಸಂಬಂಧದ ಪಿಐಎಲ್ ಕುರಿತಂತೆ ತೀಪರ್ು ಬಂದ ಬಳಿಕ ಚುನಾವಣಾ ಆಯೋಗವು ಮತದಾರರ ಗುರುತಿನ ಚೀಟಿಯೊಡನೆ ಆಧಾರ್ ಜೋಡಣೆಯನ್ನು ಪ್ರಾರಂಭಿಸಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಮಾ.11ರಂದು ಹೇಳಿಕೆ ನೀಡಿದ್ದರು.
ನವದೆಹಲಿ: ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂಖ್ಯೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಅವಧಿಯನ್ನು ಸುಪ್ರೀಂ ಕೋಟರ್್ ಅನಿದರ್ಿಷ್ಠಾವಧಿಗೆ ಮುಂದೂಡಿದೆ.
ಆಧಾರ್ ಗುರುತು ಚೀಟಿಯ ಸಾಂವಿಧಾನಿಕ ಸಿಂಧುತ್ವದ ಕುರಿತಂತೆ ಸವರ್ೋಚ್ಚ ನ್ಯಾಯಾಲಯ ತೀಪರ್ು ನೀಡುವವರೆಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯಲ್ಲ, ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಗೆ ಸಂಬಂಧ ಇದ್ದ ಮಾ.31ರ ಅಂತಿಮ ಗಡುವನ್ನು ಅನಿದರ್ಿಷ್ಠಾವಧಿಗೆ ಮುಂದೂಡಿದೆ.
ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರಿದ್ದ ಸಾಂವಿಧಾನಿಕ ಪೀಠವು ಆಧಾರ್ ಕಡ್ಡಾಯಕ್ಕಾಗಿ ಸಕರ್ಾರ ಒತ್ತಾಯಪಡಿಸುವಂತಿಲ್ಲ ಎಂದು ತಿಳಿಸಿದೆ.
ನ್ಯಾಯಾಲಯದಲ್ಲಿ ಆಧಾರ್ ಸಂಬಂಧದ ಪಿಐಎಲ್ ಕುರಿತಂತೆ ತೀಪರ್ು ಬಂದ ಬಳಿಕ ಚುನಾವಣಾ ಆಯೋಗವು ಮತದಾರರ ಗುರುತಿನ ಚೀಟಿಯೊಡನೆ ಆಧಾರ್ ಜೋಡಣೆಯನ್ನು ಪ್ರಾರಂಭಿಸಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಮಾ.11ರಂದು ಹೇಳಿಕೆ ನೀಡಿದ್ದರು.