ಪ್ರಭಾವತಿ ಕೆದಿಲಾಯರಿಗೆ ಪ್ರಶಸ್ತಿ ಪ್ರದಾನ
ಬದಿಯಡ್ಕ : ಪೆರಡಾಲ ನವಜೀವನ ಪ್ರೌಢಶಾಲೆಯ ಶಿಕ್ಷಕಿ ಪುಂಡೂರು ಪ್ರಭಾವತಿ ಕೆದಿಲಾಯರಿಗೆ ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕೆಎಸ್ನ ನೆನಪಿನ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಡಾ.ಲತಾ ರಾಜಶೇಖರ್ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಪ್ರೊ. ಕೆ ಬೈರವಮೂತರ್ಿ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಲೇಖಕರ 9 ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೆ ಎನ್ ಮಹಾಬಲ, ಡಾ. ಕೆ ರಘುರಾಂ ವಾಜಪೇಯಿ, ಡಿ ಟಿ ಪ್ರಕಾಶ್, ಡಾ ಎ ಪುಷ್ಪ ಅಯ್ಯಂಗಾರ್, ಎ ಹೇಮಗಂಗಾ ಮೊದಲಾದವರು ಭಾಗವಹಿಸಿದ್ದರು.
ಬದಿಯಡ್ಕ : ಪೆರಡಾಲ ನವಜೀವನ ಪ್ರೌಢಶಾಲೆಯ ಶಿಕ್ಷಕಿ ಪುಂಡೂರು ಪ್ರಭಾವತಿ ಕೆದಿಲಾಯರಿಗೆ ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕೆಎಸ್ನ ನೆನಪಿನ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಡಾ.ಲತಾ ರಾಜಶೇಖರ್ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಪ್ರೊ. ಕೆ ಬೈರವಮೂತರ್ಿ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಲೇಖಕರ 9 ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೆ ಎನ್ ಮಹಾಬಲ, ಡಾ. ಕೆ ರಘುರಾಂ ವಾಜಪೇಯಿ, ಡಿ ಟಿ ಪ್ರಕಾಶ್, ಡಾ ಎ ಪುಷ್ಪ ಅಯ್ಯಂಗಾರ್, ಎ ಹೇಮಗಂಗಾ ಮೊದಲಾದವರು ಭಾಗವಹಿಸಿದ್ದರು.