ಮಧೂರು ಶ್ರೀ ಕಾಳಿಕಾಂಬಾ ಮಠದ ಸಮಗ್ರ ಅಭಿವೃದ್ಧಿಗೆ ನೂತನ ಸಮಿತಿ ರಚನೆ
ಮಧೂರು: ಮಧೂರು ಶ್ರೀ ಕಾಳಿಕಾಂಬಾ ಮಠ ವಿಶ್ವಕರ್ಮ ಬ್ರಾಹ್ಮಣ ಸಂಘದ ವಿಶೇಷ ಮಹಾಸಭೆಯು ಶ್ರೀ ಮಠದಲ್ಲಿ ಇತ್ತೀಚೆಗೆ ಜರಗಿತು.
ಶ್ರೀ ಮಠದ ಧರ್ಮದೈವಸ್ಥಾನದ ಜೀಣರ್ೋದ್ಧಾರ ಹಾಗೂ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಅಲ್ಲದೆ ಮುಂದೆ ಆಗಬೇಕಾದ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಸಭೆಯಲ್ಲಿ ಚಚರ್ಿಸಿ ಮಂಜೂರು ಮಾಡಲಾಯಿತು. ಸಭೆಯಲ್ಲಿ ಶ್ರೀ ಕಾಳಿಕಾಂಬಾ ಮಠ ದೈವಸ್ಥಾನ ಜೀಣರ್ೋದ್ಧಾರ ಬ್ರಹ್ಮಕಲಶೋತ್ಸವ ಹಾಗೂ ಅಭಿವೃದ್ಧಿ ಸಮಿತಿ ಮಧೂರು ಎನ್ನುವ ನೂತನ ಸಮಿತಿಯನ್ನು ರೂಪೀಕರಿಸಲಾಯಿತು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಬಿ.ಜನಾರ್ಧನ ಆಚಾರ್ಯ ಕೂಡ್ಲು, ಗೌರವಾಧ್ಯಕ್ಷರಾಗಿ ಎಂ. ಪುರುಷೋತ್ತಮ ಆಚಾರ್ಯ ಕಂಬಾರು, ಕಾಯರ್ಾಧ್ಯಕ್ಷರಾಗಿ ಎನ್.ಪರಮೇಶ್ವರ ಆಚಾರ್ಯ ನೀಚರ್ಾಲು, ಪ್ರಧಾನ ಕಾರ್ಯದಶರ್ಿಯಾಗಿ ವೈ.ಧಮರ್ೇಂದ್ರ ಆಚಾರ್ಯ ಮಧೂರು ಇವರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬೃಹತ್ ಸಮಿತಿಯನ್ನು ರಚಿಸಲಾಯಿತು.
ಉಪಾಧ್ಯಕ್ಷರಾಗಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರ್, ಕೆ.ಪ್ರಭಾಕರ ಆಚಾರ್ಯ ಕೋಟೆಕ್ಕಾರು, ಕೆ. ಜಗದೀಶ ಆಚಾರ್ಯ ಕಂಬಾರು, ಎಂ.ಯೋಗೇಂದ್ರ ಆಚಾರ್ಯ ಪರಕ್ಕಿಲ ಮಧೂರು, ಕೆ.ಪದ್ಮನಾಭ ಆಚಾರ್ಯ ಕಂಬಾರು, ಬಿ.ಎನ್.ಸುಬ್ರಹ್ಮಣ್ಯ ಆಚಾರ್ಯ ನೀಚರ್ಾಲು, ಡಿ.ಗೋಪಾಲಕೃಷ್ಣ ಆಚಾರ್ಯ ಪುತ್ತೂರು, ಪೆಣರ್ೆ ಜನಾರ್ಧನ ಆಚಾರ್ಯ ಕೊಲ್ಯ, ಜೀವಾನಂದ ಜಿ. ಆಚಾರ್ಯ ಮಾಡೂರು, ಸುಶೀಲ ಸುಂದರ ಆಚಾರ್ಯ ಕೊರಕ್ಕೋಡು, ಭಾರತೀ ಜನಾರ್ಧನ ಆಚಾರ್ಯ ಕೂಡ್ಲು, ಕೆ.ಗಣೇಶ ಆಚಾರ್ಯ ಬೆನಕ ಜ್ಯುವೆಲ್ಲರ್ಸ್ ಬೆಂಗಳೂರು, ವರದಾಕ್ಷ ಕೆ. ಆಚಾರ್ಯ ಮುಂಬೈ, ಬಿ.ಕೆ.ಧಮರ್ೇಂದ್ರ ಆಚಾರ್ಯ ಕೊಯಂಬತ್ತೂರು, ಕಾರ್ಯದಶರ್ಿಗಳಾಗಿ ಎ.ನಿರಂಜನ ಆಚಾರ್ಯ, ವಿವೇಕಾನಂದ ನಗರ, ತಾರಾನಾಥ ಎನ್.ಸಿ. ಆಚಾರ್ಯ ಮಧೂರು, ನೆಕ್ರಾಜೆ ಪುರುಷೋತ್ತಮ ಆಚಾರ್ಯ ಬದಿಯಡ್ಕ, ಮಹೇಶ್ ಎಂ. ಆಚಾರ್ಯ ಮಧೂರು, ರಾಜೇಶ್ ಆಚಾರ್ಯ ಮನ್ನಿಪ್ಪಾಡಿ, ಸುಂದರ ಆಚಾರ್ಯ ಬದಿಯಡ್ಕ, ಸುಶೀಲ ಅನಂತ ಆಚಾರ್ಯ ಕಟ್ಟತಡ್ಕ, ಪುಷ್ಪಲತ ಲೋಕೇಶ್ ಆಚಾರ್ಯ ಕಂಬಾರು, ನವ್ಯಶ್ರೀ ಮಹೇಶ್ ಆಚಾರ್ಯ ಮಧೂರು ಅವರನ್ನು ಆಯ್ಕೆ ಮಾಡಲಾಯಿತು.
ಸಲಹಾ ಸಮಿತಿ ರಚಿಸಲಾಯಿತು. ಮಧೂರು, ಕಾಸರಗೋಡು, ಕಂಬಾರು, ಮಾಯಿಪ್ಪಾಡಿ-ಸೀತಾಂಗೋಳಿ-ಪುತ್ತಿಗೆ, ಕುಂಬಳೆ, ಮಂಗಲ್ಪಾಡಿ, ಕೋಟೆಕ್ಕಾರು-ಮಂಗಳೂರು, ಪುತ್ತೂರು, ಪೆರ್ಲ, ನೀಚರ್ಾಲು-ಬದಿಯಡ್ಕ, ಮೌವಾರು, ಮುಳ್ಳೇರಿಯ, ಬೋವಿಕ್ಕಾನ-ಮುಳಿಯಾರು ಹೀಗೆ ಹದಿಮೂರು ಪ್ರಾಂತ್ಯ ಸದಸ್ಯರನ್ನೂ ಆಯ್ಕೆ ಮಾಡಲಾಯಿತು.
ಸಂಘದ ಉಪಾಧ್ಯಕ್ಷ ಕೆ.ಪ್ರಭಾಕರ ಆಚಾರ್ಯ ಕೋಟೆಕ್ಕಾರು ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ಎಂ. ಪುರುಷೋತ್ತಮ ಆಚಾರ್ಯ ಕಂಬಾರು, ಎನ್.ಪರಮೇಶ್ವರ ಆಚಾರ್ಯ ನೀಚರ್ಾಲು, ಭಾರತೀ ಜನಾರ್ಧನ ಆಚಾರ್ಯ ಕೂಡ್ಲು, ಕಾರ್ಯದಶರ್ಿ ಎಂ.ಯೋಗೇಂದ್ರ ಆಚಾರ್ಯ ಪರಕ್ಕಿಲ ಮಧೂರು, ಲೋಕೇಶ್ ಎಂ.ಬಿ.ಆಚಾರ್ ಕಂಬಾರು, ಕೊಲ್ಯ ಜನಾರ್ಧನ ಆಚಾರ್ಯ, ಕಾಸರಗೋಡು ಮಧುಸೂದನ ಆಚಾರ್ಯ, ಸುಬ್ರಹ್ಮಣ್ಯ ಆಚಾರ್ಯ ನೀಚರ್ಾಲು ಹಾಗೂ ಎಲ್ಲಾ ಪ್ರಾಂತ್ಯ ಪ್ರಮುಖರು ಉಪಸ್ಥಿತರಿದ್ದರು ಸಲಹೆ ಸೂಚನೆಯನ್ನು ನೀಡಿದರು.
ಸಂಘದ ಉಪಾಧ್ಯಕ್ಷ ವೈ.ಧಮರ್ೇಂದ್ರ ಆಚಾರ್ಯ ಪ್ರಾಸ್ತಾವಿಕವನ್ನು ಮಾಡಿ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಸಭೆಯಲ್ಲಿ ಮಂಡಿಸಿದರು. ಪುರೋಹಿತ್ ಮೌನೇಶ ಆಚಾರ್ಯ ಪುತ್ತಿಗೆ ಪ್ರಾಥರ್ಿಸಿ, ನೆಕ್ರಾಜೆ ಪುರುಷೋತ್ತಮ ಆಚಾರ್ಯ ಸ್ವಾಗತಿಸಿದರು. ತಾರಾನಾಥ ಆಚಾರ್ಯ ಮಧೂರು ವಂದಿಸಿದರು. ಕೆ.ಜಗದೀಶ ಆಚಾರ್ಯ ಕಂಬಾರು ಕಾರ್ಯಕ್ರಮ ನಿರೂಪಿಸಿದರು.
ಮಧೂರು: ಮಧೂರು ಶ್ರೀ ಕಾಳಿಕಾಂಬಾ ಮಠ ವಿಶ್ವಕರ್ಮ ಬ್ರಾಹ್ಮಣ ಸಂಘದ ವಿಶೇಷ ಮಹಾಸಭೆಯು ಶ್ರೀ ಮಠದಲ್ಲಿ ಇತ್ತೀಚೆಗೆ ಜರಗಿತು.
ಶ್ರೀ ಮಠದ ಧರ್ಮದೈವಸ್ಥಾನದ ಜೀಣರ್ೋದ್ಧಾರ ಹಾಗೂ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಅಲ್ಲದೆ ಮುಂದೆ ಆಗಬೇಕಾದ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಸಭೆಯಲ್ಲಿ ಚಚರ್ಿಸಿ ಮಂಜೂರು ಮಾಡಲಾಯಿತು. ಸಭೆಯಲ್ಲಿ ಶ್ರೀ ಕಾಳಿಕಾಂಬಾ ಮಠ ದೈವಸ್ಥಾನ ಜೀಣರ್ೋದ್ಧಾರ ಬ್ರಹ್ಮಕಲಶೋತ್ಸವ ಹಾಗೂ ಅಭಿವೃದ್ಧಿ ಸಮಿತಿ ಮಧೂರು ಎನ್ನುವ ನೂತನ ಸಮಿತಿಯನ್ನು ರೂಪೀಕರಿಸಲಾಯಿತು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಬಿ.ಜನಾರ್ಧನ ಆಚಾರ್ಯ ಕೂಡ್ಲು, ಗೌರವಾಧ್ಯಕ್ಷರಾಗಿ ಎಂ. ಪುರುಷೋತ್ತಮ ಆಚಾರ್ಯ ಕಂಬಾರು, ಕಾಯರ್ಾಧ್ಯಕ್ಷರಾಗಿ ಎನ್.ಪರಮೇಶ್ವರ ಆಚಾರ್ಯ ನೀಚರ್ಾಲು, ಪ್ರಧಾನ ಕಾರ್ಯದಶರ್ಿಯಾಗಿ ವೈ.ಧಮರ್ೇಂದ್ರ ಆಚಾರ್ಯ ಮಧೂರು ಇವರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬೃಹತ್ ಸಮಿತಿಯನ್ನು ರಚಿಸಲಾಯಿತು.
ಉಪಾಧ್ಯಕ್ಷರಾಗಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರ್, ಕೆ.ಪ್ರಭಾಕರ ಆಚಾರ್ಯ ಕೋಟೆಕ್ಕಾರು, ಕೆ. ಜಗದೀಶ ಆಚಾರ್ಯ ಕಂಬಾರು, ಎಂ.ಯೋಗೇಂದ್ರ ಆಚಾರ್ಯ ಪರಕ್ಕಿಲ ಮಧೂರು, ಕೆ.ಪದ್ಮನಾಭ ಆಚಾರ್ಯ ಕಂಬಾರು, ಬಿ.ಎನ್.ಸುಬ್ರಹ್ಮಣ್ಯ ಆಚಾರ್ಯ ನೀಚರ್ಾಲು, ಡಿ.ಗೋಪಾಲಕೃಷ್ಣ ಆಚಾರ್ಯ ಪುತ್ತೂರು, ಪೆಣರ್ೆ ಜನಾರ್ಧನ ಆಚಾರ್ಯ ಕೊಲ್ಯ, ಜೀವಾನಂದ ಜಿ. ಆಚಾರ್ಯ ಮಾಡೂರು, ಸುಶೀಲ ಸುಂದರ ಆಚಾರ್ಯ ಕೊರಕ್ಕೋಡು, ಭಾರತೀ ಜನಾರ್ಧನ ಆಚಾರ್ಯ ಕೂಡ್ಲು, ಕೆ.ಗಣೇಶ ಆಚಾರ್ಯ ಬೆನಕ ಜ್ಯುವೆಲ್ಲರ್ಸ್ ಬೆಂಗಳೂರು, ವರದಾಕ್ಷ ಕೆ. ಆಚಾರ್ಯ ಮುಂಬೈ, ಬಿ.ಕೆ.ಧಮರ್ೇಂದ್ರ ಆಚಾರ್ಯ ಕೊಯಂಬತ್ತೂರು, ಕಾರ್ಯದಶರ್ಿಗಳಾಗಿ ಎ.ನಿರಂಜನ ಆಚಾರ್ಯ, ವಿವೇಕಾನಂದ ನಗರ, ತಾರಾನಾಥ ಎನ್.ಸಿ. ಆಚಾರ್ಯ ಮಧೂರು, ನೆಕ್ರಾಜೆ ಪುರುಷೋತ್ತಮ ಆಚಾರ್ಯ ಬದಿಯಡ್ಕ, ಮಹೇಶ್ ಎಂ. ಆಚಾರ್ಯ ಮಧೂರು, ರಾಜೇಶ್ ಆಚಾರ್ಯ ಮನ್ನಿಪ್ಪಾಡಿ, ಸುಂದರ ಆಚಾರ್ಯ ಬದಿಯಡ್ಕ, ಸುಶೀಲ ಅನಂತ ಆಚಾರ್ಯ ಕಟ್ಟತಡ್ಕ, ಪುಷ್ಪಲತ ಲೋಕೇಶ್ ಆಚಾರ್ಯ ಕಂಬಾರು, ನವ್ಯಶ್ರೀ ಮಹೇಶ್ ಆಚಾರ್ಯ ಮಧೂರು ಅವರನ್ನು ಆಯ್ಕೆ ಮಾಡಲಾಯಿತು.
ಸಲಹಾ ಸಮಿತಿ ರಚಿಸಲಾಯಿತು. ಮಧೂರು, ಕಾಸರಗೋಡು, ಕಂಬಾರು, ಮಾಯಿಪ್ಪಾಡಿ-ಸೀತಾಂಗೋಳಿ-ಪುತ್ತಿಗೆ, ಕುಂಬಳೆ, ಮಂಗಲ್ಪಾಡಿ, ಕೋಟೆಕ್ಕಾರು-ಮಂಗಳೂರು, ಪುತ್ತೂರು, ಪೆರ್ಲ, ನೀಚರ್ಾಲು-ಬದಿಯಡ್ಕ, ಮೌವಾರು, ಮುಳ್ಳೇರಿಯ, ಬೋವಿಕ್ಕಾನ-ಮುಳಿಯಾರು ಹೀಗೆ ಹದಿಮೂರು ಪ್ರಾಂತ್ಯ ಸದಸ್ಯರನ್ನೂ ಆಯ್ಕೆ ಮಾಡಲಾಯಿತು.
ಸಂಘದ ಉಪಾಧ್ಯಕ್ಷ ಕೆ.ಪ್ರಭಾಕರ ಆಚಾರ್ಯ ಕೋಟೆಕ್ಕಾರು ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ಎಂ. ಪುರುಷೋತ್ತಮ ಆಚಾರ್ಯ ಕಂಬಾರು, ಎನ್.ಪರಮೇಶ್ವರ ಆಚಾರ್ಯ ನೀಚರ್ಾಲು, ಭಾರತೀ ಜನಾರ್ಧನ ಆಚಾರ್ಯ ಕೂಡ್ಲು, ಕಾರ್ಯದಶರ್ಿ ಎಂ.ಯೋಗೇಂದ್ರ ಆಚಾರ್ಯ ಪರಕ್ಕಿಲ ಮಧೂರು, ಲೋಕೇಶ್ ಎಂ.ಬಿ.ಆಚಾರ್ ಕಂಬಾರು, ಕೊಲ್ಯ ಜನಾರ್ಧನ ಆಚಾರ್ಯ, ಕಾಸರಗೋಡು ಮಧುಸೂದನ ಆಚಾರ್ಯ, ಸುಬ್ರಹ್ಮಣ್ಯ ಆಚಾರ್ಯ ನೀಚರ್ಾಲು ಹಾಗೂ ಎಲ್ಲಾ ಪ್ರಾಂತ್ಯ ಪ್ರಮುಖರು ಉಪಸ್ಥಿತರಿದ್ದರು ಸಲಹೆ ಸೂಚನೆಯನ್ನು ನೀಡಿದರು.
ಸಂಘದ ಉಪಾಧ್ಯಕ್ಷ ವೈ.ಧಮರ್ೇಂದ್ರ ಆಚಾರ್ಯ ಪ್ರಾಸ್ತಾವಿಕವನ್ನು ಮಾಡಿ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಸಭೆಯಲ್ಲಿ ಮಂಡಿಸಿದರು. ಪುರೋಹಿತ್ ಮೌನೇಶ ಆಚಾರ್ಯ ಪುತ್ತಿಗೆ ಪ್ರಾಥರ್ಿಸಿ, ನೆಕ್ರಾಜೆ ಪುರುಷೋತ್ತಮ ಆಚಾರ್ಯ ಸ್ವಾಗತಿಸಿದರು. ತಾರಾನಾಥ ಆಚಾರ್ಯ ಮಧೂರು ವಂದಿಸಿದರು. ಕೆ.ಜಗದೀಶ ಆಚಾರ್ಯ ಕಂಬಾರು ಕಾರ್ಯಕ್ರಮ ನಿರೂಪಿಸಿದರು.