ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ
ಮುಳ್ಳೇರಿಯ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಮಾ.31ಮತ್ತುಎಪ್ರಿಲ್ 1ರಂದು ಮುಳ್ಳೇರಿಯ ವಿದ್ಯಾಶ್ರೀ ಶಾಲಾ ವಠಾರದಲ್ಲಿ ನಡೆಯಲಿರುವ ಜಿಲ್ಲಾ 11 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾದ ಡಾ.ನಾ. ಮೊಗಸಾಲೆ ಅವರನ್ನು ಕಾಂತಾವರದಲ್ಲಿರುವ "ಕವಿತ' ನಿವಾಸದಲ್ಲಿ ಕ ಸಾ ಪ ಕೇರಳ ಘಟಕದ ಅಧ್ಯಕ್ಷ ಎಸ್ ವಿ ಭಟ್ ಅವರು ಸಮ್ಮೇಳನದ ಆಮಂತ್ರಣ ಕೊಟ್ಟು ಅಧಿಕೃತವಾಗಿ ಸಮ್ಮೇಳನಕ್ಕೆ ಆಹ್ವಾನಿಸಿದರು. ಕ.ಸಾ.ಪ ಗೌರವ ಕಾರ್ಯದಶರ್ಿಗಳಾದ ಪಿ ರಾಮಚಂದ್ರ ಭಟ್ ಧರ್ಮತ್ತಡ್ಕ ಹಾಗೂ ನವೀನಚಂದ್ರ ಮಾಸ್ಟರ್ ಮಾನ್ಯ, ನಿತ್ಯಾನಂದ ಮಾನ್ಯ ಉಪಸ್ಥಿತರಿದ್ದರು.
ಮುಳ್ಳೇರಿಯ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಮಾ.31ಮತ್ತುಎಪ್ರಿಲ್ 1ರಂದು ಮುಳ್ಳೇರಿಯ ವಿದ್ಯಾಶ್ರೀ ಶಾಲಾ ವಠಾರದಲ್ಲಿ ನಡೆಯಲಿರುವ ಜಿಲ್ಲಾ 11 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾದ ಡಾ.ನಾ. ಮೊಗಸಾಲೆ ಅವರನ್ನು ಕಾಂತಾವರದಲ್ಲಿರುವ "ಕವಿತ' ನಿವಾಸದಲ್ಲಿ ಕ ಸಾ ಪ ಕೇರಳ ಘಟಕದ ಅಧ್ಯಕ್ಷ ಎಸ್ ವಿ ಭಟ್ ಅವರು ಸಮ್ಮೇಳನದ ಆಮಂತ್ರಣ ಕೊಟ್ಟು ಅಧಿಕೃತವಾಗಿ ಸಮ್ಮೇಳನಕ್ಕೆ ಆಹ್ವಾನಿಸಿದರು. ಕ.ಸಾ.ಪ ಗೌರವ ಕಾರ್ಯದಶರ್ಿಗಳಾದ ಪಿ ರಾಮಚಂದ್ರ ಭಟ್ ಧರ್ಮತ್ತಡ್ಕ ಹಾಗೂ ನವೀನಚಂದ್ರ ಮಾಸ್ಟರ್ ಮಾನ್ಯ, ನಿತ್ಯಾನಂದ ಮಾನ್ಯ ಉಪಸ್ಥಿತರಿದ್ದರು.