HEALTH TIPS

No title

                ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ
   ಮುಳ್ಳೇರಿಯ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಮಾ.31ಮತ್ತುಎಪ್ರಿಲ್ 1ರಂದು ಮುಳ್ಳೇರಿಯ ವಿದ್ಯಾಶ್ರೀ ಶಾಲಾ ವಠಾರದಲ್ಲಿ ನಡೆಯಲಿರುವ ಜಿಲ್ಲಾ 11 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ  ಸಮ್ಮೇಳನಾಧ್ಯಕ್ಷರಾದ  ಡಾ.ನಾ. ಮೊಗಸಾಲೆ ಅವರನ್ನು ಕಾಂತಾವರದಲ್ಲಿರುವ  "ಕವಿತ' ನಿವಾಸದಲ್ಲಿ ಕ ಸಾ ಪ  ಕೇರಳ ಘಟಕದ ಅಧ್ಯಕ್ಷ ಎಸ್ ವಿ ಭಟ್ ಅವರು ಸಮ್ಮೇಳನದ ಆಮಂತ್ರಣ ಕೊಟ್ಟು ಅಧಿಕೃತವಾಗಿ ಸಮ್ಮೇಳನಕ್ಕೆ ಆಹ್ವಾನಿಸಿದರು. ಕ.ಸಾ.ಪ  ಗೌರವ ಕಾರ್ಯದಶರ್ಿಗಳಾದ ಪಿ ರಾಮಚಂದ್ರ ಭಟ್ ಧರ್ಮತ್ತಡ್ಕ ಹಾಗೂ ನವೀನಚಂದ್ರ ಮಾಸ್ಟರ್ ಮಾನ್ಯ, ನಿತ್ಯಾನಂದ ಮಾನ್ಯ ಉಪಸ್ಥಿತರಿದ್ದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries