ಪ್ರತಾಪನಗರ ಶ್ರೀ ಗೌರೀ ಗಣೇಶ ಭಜನಾ ಮಂದಿರಕ್ಕೆ ಕೊಂಡೆವೂರು ಶ್ರೀಗಳ ಭೇಟಿ
ಉಪ್ಪಳ: ಪ್ರತಾಪನಗರ ಶ್ರೀಗೌರೀ ಗಣೇಶ ಭಜನಾ ಮಂದಿರಕ್ಕೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಬುಧವಾರ ಭೇಟಿ ನೀಡಿದರು. ಶ್ರೀ ಗೌರೀ ಗಣೇಶ ಭಜನಾ ಮಂದಿರ ಹಾಗೂ ಗ್ರಾಮವಿಕಾಸ ಕಾಯರ್ಾಲಯದ ಜೀಣರ್ೊದ್ದಾರದ ಸಹಾಯಾರ್ಥವಾಗಿ ಮಾ. 31 ರಂದು ಮಂದಿರದಲ್ಲಿ ನಡೆಯಲಿರುವ ಸಗ್ರಹ ಶ್ರೀ ಶನೈಶ್ಚರ ಹವನ ಮತ್ತು ಸಾಮೂಹಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆ ಹಾಗೂ ಗೋ ಸಂರಕ್ಷಣೆಯ ಸಂಕಲ್ಪದ ನಿಮಿತ್ತ ವಿಶ್ವಮಾತಾ ಗೋಮಾತಾ ನೃತ್ಯ ನಾಟಕ ಕಾರ್ಯಕ್ರಮದ ಯಶ್ವಸಿಗೆ ಬುಧವಾರ ರಾತ್ರಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸ್ವಾಮೀಜಿಯವರು ಭಾಗವಸಿ ಮಾರ್ಗದರ್ಶನ ಹಾಗೂ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಸಮಿತಿ, ಮಂದಿರದ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಉಪ್ಪಳ: ಪ್ರತಾಪನಗರ ಶ್ರೀಗೌರೀ ಗಣೇಶ ಭಜನಾ ಮಂದಿರಕ್ಕೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಬುಧವಾರ ಭೇಟಿ ನೀಡಿದರು. ಶ್ರೀ ಗೌರೀ ಗಣೇಶ ಭಜನಾ ಮಂದಿರ ಹಾಗೂ ಗ್ರಾಮವಿಕಾಸ ಕಾಯರ್ಾಲಯದ ಜೀಣರ್ೊದ್ದಾರದ ಸಹಾಯಾರ್ಥವಾಗಿ ಮಾ. 31 ರಂದು ಮಂದಿರದಲ್ಲಿ ನಡೆಯಲಿರುವ ಸಗ್ರಹ ಶ್ರೀ ಶನೈಶ್ಚರ ಹವನ ಮತ್ತು ಸಾಮೂಹಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆ ಹಾಗೂ ಗೋ ಸಂರಕ್ಷಣೆಯ ಸಂಕಲ್ಪದ ನಿಮಿತ್ತ ವಿಶ್ವಮಾತಾ ಗೋಮಾತಾ ನೃತ್ಯ ನಾಟಕ ಕಾರ್ಯಕ್ರಮದ ಯಶ್ವಸಿಗೆ ಬುಧವಾರ ರಾತ್ರಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸ್ವಾಮೀಜಿಯವರು ಭಾಗವಸಿ ಮಾರ್ಗದರ್ಶನ ಹಾಗೂ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಸಮಿತಿ, ಮಂದಿರದ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.