HEALTH TIPS

No title

               ಏತಡ್ಕ ಕುಡಿನೀರು ಯೋಜನೆಯ ಉದ್ಘಾಟನೆ
    ಬದಿಯಡ್ಕ: ಕುಸಿಯುತ್ತಿರುವ ಅಂತರ್ಜಲ ಮಟ್ಟ  ಸವಾಲಾಗಿ ಪರಿಣಮಿಸುತ್ತಿರುವ ಈ ಕಾಲಘಟ್ಟದಲ್ಲಿ ಅತ್ಯಂತ ಬುದ್ಧಿವಂತಿಕೆಯಿಂದ ನೀರನ್ನು ಬಳಸಿ ಸಮಸ್ಯೆಯನ್ನು ಹೋಗಾಲಾಡಿಸಲು ಪ್ರಯತ್ನಿಸಿದರೆ ಮಾತ್ರ ಎದುರಾಗುವ ತೊಂದರೆಗಳನ್ನು ನಿಭಾಸಬಹುದು.ನೀರು ವ್ಯರ್ಥ ಪೋಲಾಗದಂತೆ ಜಾಗ್ರತೆ ವಹಿಸಬೇಕು ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅಭಿಪ್ರಾಯ ವ್ಯಕ್ತಪಡಿಸಿದರು.
   ಕುಂಬ್ಡಾಜೆ ಗ್ರಾಮ ಪಂಚಾಯತಿಗೆ ನಬಾಡರ್್ ಆಥರ್ಿಕ ಸಹಾಯ ನೀಡಿ ಕೆಲಸ ಪೂತರ್ಿಗೊಳಿಸಿದ ಏತಡ್ಕ ಕುಡಿನೀರು ಯೋಜನೆಯನ್ನು ಮಂಗಳವಾರ  ಉದ್ಘಾಟಿಸಿ ಅವರು ಮಾತನಾಡಿದರು.
  ಕುಂಬ್ಡಾಜೆ ಗ್ರಾ.ಪಂ ಅಧ್ಯಕ್ಷೆ ಫಾತಿಮತ್ ಸುಹರ ಅಧ್ಯಕ್ಷತೆ ವಹಿಸಿದರು.ಕಾರ್ಯಕ್ರಮದಲ್ಲಿ ಕುಂಬ್ಡಾಜೆ ಗ್ರಾ.ಪಂ ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನ್ಯಾಯವಾದಿ.ಮುಹಮ್ಮದ್ ಖಾಸಿಂ ಅನ್ನಡ್ಕ,ಕುಂಬ್ಡಾಜೆ ಗ್ರಾ.ಪಂ ಸದಸ್ಯ,ಬಿ.ಟಿ ಅಬ್ದುಲ್ಲ,ರವೀಂದ್ರ ರೈ ಗೋಸಾಡ,ಐ.ಯು.ಎಂ.ಎಲ್ ಎಂ.ಅಬೂಬಕ್ಕರ್, ಕುಂಬ್ಡಾಜೆ ಗ್ರಾ.ಪಂ ಬಿ.ಜೆ.ಪಿ ಅಧ್ಯಕ್ಷ ಎಂ.ರಾಜೇಶ್ ಶೆಟ್ಟಿ, ಕುಂಬ್ಡಾಜೆ ಗ್ರಾ.ಪಂ ಸಿ.ಪಿ.ಎಂ ಲೋಕಲ್ ಕಾರ್ಯದಶರ್ಿ ನಾರಾಯಣ ನಂಬ್ಯಾರ್, ಕೆ.ಪ್ರಭಾಕರನ್,ಡಾ.ಮೋಹನ್ ಕುಮಾರ್ ಮುಂತಾದವರು ಶುಭಾಶಂಸನೆಗೈದರು.ಕಾರ್ಯಕ್ರಮದಲ್ಲಿ ಶೈಲಜ ಭಟ್ ಸ್ವಾಗತಿಸಿ, ಮಾಜಿ ಪಂಚಾಯತು ಸದಸ್ಯ ವೈ.ಕೆ. ಗಣಪತಿ ಭಟ್ ವಂದಿಸಿದರು.
 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries