HEALTH TIPS

No title

                      ದಾರಿದೀಪ ದುರಸ್ತಿಗೆ ಆಗ್ರಹ
    ಮಂಜೇಶ್ವರ: ಕಡಂಬಾರು - ಬಟ್ಯಪದವು - ತಲೇಕಳ  ರಸ್ತೆಯಲ್ಲಿ  ಅಳವಡಿಸಿದ ದಾರಿದೀಪಗಳು ಉರಿಯದೆ ವರ್ಷಗಳೇ ಕಳೆದರೂ ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ  ಎಂದು ನಾಗರಿಕರು ಆರೋಪಿಸಿದ್ದಾರೆ.
   ರಾತ್ರಿ ಹೊತ್ತಿನಲ್ಲಿ  ನಡೆದು ಹೋಗುವವರು ಈ ರಸ್ತೆಯಲ್ಲಿ  ಬೆಳಕಿಲ್ಲದೆ ಪರದಾಡಬೇಕಾದ ಸ್ಥಿತಿಯುಂಟಾಗಿದೆ. ಮೀಂಜ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ  ಈ ರಸ್ತೆ  ಇದ್ದು, ಸಂಬಂಧಪಟ್ಟ  ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಈ ಕುರಿತು ಗಮನಹರಿಸಿ ಸೂಕ್ತ  ವ್ಯವಸ್ಥೆ  ಮಾಡಬೇಕೆಂದು ಸಾರ್ವಜನಿಕ ವಲಯ ಒತ್ತಾಯಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries