ಕನಿಲ ಫ್ರೆಂಡ್ಸ್ ಕ್ಲಬ್ ವಾಷರ್ಿಕೋತ್ಸವ
ಮಂಜೇಶ್ವರ: ಕನಿಲ ಫ್ರೆಂಡ್ಸ್ ಕ್ಲಬ್ ಕನಿಲ ಸಂಸ್ಥೆಯ ವಾಷರ್ಿಕೋತ್ಸವ ಕನಿಲ ಶ್ರೀ ಭಗವತೀ ಕ್ಷೇತ್ರದ ಭರಣಿ ಮಹೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ಶುಕ್ರವಾರ ಜರಗಿತು. ಕ್ಷೇತ್ರದ ಭರಣಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ವತಿಯಿಂದ ಸ್ಥಳಿಯ ಮಕ್ಕಳಿಂದ ನೃತ್ಯ ಪ್ರದರ್ಶನ, ಬಳಿಕ ಚಾ - ಪರ್ಕ ಕಲಾವಿದರು ಮಂಗಳೂರು ಇವರಿಂದ "ಎದುರು ಕೋಪ" ಎಂಬ ತುಳು ಸಾಮಾಜಿಕ, ಹಾಸ್ಯಮಯ ನಾಟಕ ನಡೆಯಿತು. ಈ ವೇಳೆ ನಾಟಕ ತಂಡದ ವ್ಯವಸ್ಥಾಪಕ, ನಾಟಕ ರಚನೆಗಾರ, ಸಾಹಿತಿ ದೇವದಾಸ್ ಕಾಪಿಕಾಡ್ ಇವರನ್ನು ಸಂಸ್ಥೆಯ ವತಿಯಿಂದ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಟಿ. ಲಕ್ಷ್ಮಣ್ ಸಾಲಿಯಾನ್ ಶಾಲು ಹೊದೆಸಿ, ಸ್ಮರಣಿಕೆ, ಫಲಪುಷ್ಪವನ್ನಿತ್ತು ಸನ್ಮಾನಿಸಿದರು. ಈ ವೇಳೆ ಸಂಸ್ಥೆಯ ಅಧ್ಯಕ್ಷ ಕಮಲಾಕ್ಷ ಕನಿಲ, ಪದಾಧಿಕಾರಿಗಳಾದ ಪ್ರವೀಣ್ ಕನಿಲ, ನಿತಿನ್ ಕನಿಲ ಮೊದಲಾದವರು ಉಪಸ್ಥಿತರಿದ್ದರು. ಶಶಿಕುಮಾರ್ ಕುಳೂರು ಕಾರ್ಯಕ್ರಮ ನಿರೂಪಿಸಿದರು.
ಮಂಜೇಶ್ವರ: ಕನಿಲ ಫ್ರೆಂಡ್ಸ್ ಕ್ಲಬ್ ಕನಿಲ ಸಂಸ್ಥೆಯ ವಾಷರ್ಿಕೋತ್ಸವ ಕನಿಲ ಶ್ರೀ ಭಗವತೀ ಕ್ಷೇತ್ರದ ಭರಣಿ ಮಹೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ಶುಕ್ರವಾರ ಜರಗಿತು. ಕ್ಷೇತ್ರದ ಭರಣಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ವತಿಯಿಂದ ಸ್ಥಳಿಯ ಮಕ್ಕಳಿಂದ ನೃತ್ಯ ಪ್ರದರ್ಶನ, ಬಳಿಕ ಚಾ - ಪರ್ಕ ಕಲಾವಿದರು ಮಂಗಳೂರು ಇವರಿಂದ "ಎದುರು ಕೋಪ" ಎಂಬ ತುಳು ಸಾಮಾಜಿಕ, ಹಾಸ್ಯಮಯ ನಾಟಕ ನಡೆಯಿತು. ಈ ವೇಳೆ ನಾಟಕ ತಂಡದ ವ್ಯವಸ್ಥಾಪಕ, ನಾಟಕ ರಚನೆಗಾರ, ಸಾಹಿತಿ ದೇವದಾಸ್ ಕಾಪಿಕಾಡ್ ಇವರನ್ನು ಸಂಸ್ಥೆಯ ವತಿಯಿಂದ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಟಿ. ಲಕ್ಷ್ಮಣ್ ಸಾಲಿಯಾನ್ ಶಾಲು ಹೊದೆಸಿ, ಸ್ಮರಣಿಕೆ, ಫಲಪುಷ್ಪವನ್ನಿತ್ತು ಸನ್ಮಾನಿಸಿದರು. ಈ ವೇಳೆ ಸಂಸ್ಥೆಯ ಅಧ್ಯಕ್ಷ ಕಮಲಾಕ್ಷ ಕನಿಲ, ಪದಾಧಿಕಾರಿಗಳಾದ ಪ್ರವೀಣ್ ಕನಿಲ, ನಿತಿನ್ ಕನಿಲ ಮೊದಲಾದವರು ಉಪಸ್ಥಿತರಿದ್ದರು. ಶಶಿಕುಮಾರ್ ಕುಳೂರು ಕಾರ್ಯಕ್ರಮ ನಿರೂಪಿಸಿದರು.