ಅಕ್ಷತಾ ಕೊಲೆ; ಉನ್ನತ ಮಟ್ಟದ ತನಿಖೆಗೆ ಆಗ್ರಹ
ಮುಳ್ಳೇರಿಯ: ಸುಳ್ಯ ಕಾಲೇಜು ವಿದ್ಯಾಥರ್ಿನಿ ಅಕ್ಷತಾಳ ಕೊಲೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು, ಮುಖ್ಯ ಮಂತ್ರಿಯ ದುರಿತ ನಿಧಿಯಿಂದ ಸಹಾಯ ನೀಡಬೇಕು, ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬೇಕೆಂದು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮುಳ್ಳೇರಿಯ ಘಟಕವು ಕನರ್ಾಟಕದ ಮುಖ್ಯ ಮಂತ್ರಿ ಮತ್ತು ಸುಳ್ಯ ಶಾಸಕರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದೆ.
ಶಾಸಕ ಅಂಗಾರ, ಅರಣ್ಯ ಸಚಿವ ರಮಾನಾಥ ರೈಯವರಿಗೆ ನೀಡಿದ ಮನವಿಯ ಸಂದರ್ಭದಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಪ್ರಾಂತ್ಯ ಉಪಾಧ್ಯಕ್ಷ ಅಹಮ್ಮದ್ ಶೆರೀಫ್, ಯೂತ್ ವಿಂಗ್ ಜಿಲ್ಲಾ ಅಧ್ಯಕ್ಷ ಮಣಿಕಂಠನ್ ಮುಳ್ಳೇರಿಯ, ಮುಳ್ಳೇರಿಯ ಘಟಕದ ಅಧ್ಯಕ್ಷ ಬಾಲಕೃಷ್ಣ.ರೈ, ಕಾರ್ಯದಶರ್ಿ ಗಣೇಶ್ ವತ್ಸ, ಎಂ.ಎಸ್.ಹರಿಪ್ರಸಾದ್, ತಂಬಾನ್, ಸದಾನಂದನ್, ವಿಷ್ಣು ಮಯ್ಯ, ಗುರು ವಿಕ್ರಮ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮುಳ್ಳೇರಿಯ: ಸುಳ್ಯ ಕಾಲೇಜು ವಿದ್ಯಾಥರ್ಿನಿ ಅಕ್ಷತಾಳ ಕೊಲೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು, ಮುಖ್ಯ ಮಂತ್ರಿಯ ದುರಿತ ನಿಧಿಯಿಂದ ಸಹಾಯ ನೀಡಬೇಕು, ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬೇಕೆಂದು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮುಳ್ಳೇರಿಯ ಘಟಕವು ಕನರ್ಾಟಕದ ಮುಖ್ಯ ಮಂತ್ರಿ ಮತ್ತು ಸುಳ್ಯ ಶಾಸಕರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದೆ.
ಶಾಸಕ ಅಂಗಾರ, ಅರಣ್ಯ ಸಚಿವ ರಮಾನಾಥ ರೈಯವರಿಗೆ ನೀಡಿದ ಮನವಿಯ ಸಂದರ್ಭದಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಪ್ರಾಂತ್ಯ ಉಪಾಧ್ಯಕ್ಷ ಅಹಮ್ಮದ್ ಶೆರೀಫ್, ಯೂತ್ ವಿಂಗ್ ಜಿಲ್ಲಾ ಅಧ್ಯಕ್ಷ ಮಣಿಕಂಠನ್ ಮುಳ್ಳೇರಿಯ, ಮುಳ್ಳೇರಿಯ ಘಟಕದ ಅಧ್ಯಕ್ಷ ಬಾಲಕೃಷ್ಣ.ರೈ, ಕಾರ್ಯದಶರ್ಿ ಗಣೇಶ್ ವತ್ಸ, ಎಂ.ಎಸ್.ಹರಿಪ್ರಸಾದ್, ತಂಬಾನ್, ಸದಾನಂದನ್, ವಿಷ್ಣು ಮಯ್ಯ, ಗುರು ವಿಕ್ರಮ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.