ಇಂದಿನಿಂದ ನೇಮೋತ್ಸವ
ಉಪ್ಪಳ: ಕಯ್ಯಾರು ಅರಿಯಾಳ ತರವಾಡು ಶ್ರೀ ಮಲರಾಯ ಬಂಟ ಧೂಮಾವತೀ ದೈವಸ್ಥಾನದಲ್ಲಿ ಮಾ.12 ಮತ್ತು 13 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನೇಮೋತ್ಸವ ಜರಗಲಿದೆ.
ಮಾ.12 ರಂದು ಪೂವರ್ಾಹ್ನ ನಾಗತಂಬಿಲ, ಗಣಪತಿ ಪೂಜೆ, ನವಕಾಭಿಷೇಕ, ದೈವಗಳಿಗೆ ಶುದ್ಧಿ ಕಲಶ, ಪಾನಕ ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ, ರಾತ್ರಿ 8.30 ಕ್ಕೆ ಭಂಡಾರ ಏರಿ ಮಲರಾಯ ಬಂಟ ದೈವಗಳ ನೇಮ, ಅನ್ನಸಂತರ್ಪಣೆ, 13 ರಂದು ಪೂವರ್ಾಹ್ನ 9 ಕ್ಕೆ ಶ್ರೀ ಧೂಮಾವತೀ ಪೊಟ್ಟೋಳ್ ದೈವಗಳ ನೇಮ, ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ, ರಾತ್ರಿ 8 ಕ್ಕೆ ಶ್ರೀ ಕಲ್ಲುಟರ್ಿ, ಪಂಜುಲರ್ಿ ದೈವಗಳ ತಂಬಿಲ, ಪ್ರಸಾದ ವಿತರಣೆ ನಡೆಯಲಿದೆ.
ಉಪ್ಪಳ: ಕಯ್ಯಾರು ಅರಿಯಾಳ ತರವಾಡು ಶ್ರೀ ಮಲರಾಯ ಬಂಟ ಧೂಮಾವತೀ ದೈವಸ್ಥಾನದಲ್ಲಿ ಮಾ.12 ಮತ್ತು 13 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನೇಮೋತ್ಸವ ಜರಗಲಿದೆ.
ಮಾ.12 ರಂದು ಪೂವರ್ಾಹ್ನ ನಾಗತಂಬಿಲ, ಗಣಪತಿ ಪೂಜೆ, ನವಕಾಭಿಷೇಕ, ದೈವಗಳಿಗೆ ಶುದ್ಧಿ ಕಲಶ, ಪಾನಕ ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ, ರಾತ್ರಿ 8.30 ಕ್ಕೆ ಭಂಡಾರ ಏರಿ ಮಲರಾಯ ಬಂಟ ದೈವಗಳ ನೇಮ, ಅನ್ನಸಂತರ್ಪಣೆ, 13 ರಂದು ಪೂವರ್ಾಹ್ನ 9 ಕ್ಕೆ ಶ್ರೀ ಧೂಮಾವತೀ ಪೊಟ್ಟೋಳ್ ದೈವಗಳ ನೇಮ, ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ, ರಾತ್ರಿ 8 ಕ್ಕೆ ಶ್ರೀ ಕಲ್ಲುಟರ್ಿ, ಪಂಜುಲರ್ಿ ದೈವಗಳ ತಂಬಿಲ, ಪ್ರಸಾದ ವಿತರಣೆ ನಡೆಯಲಿದೆ.