ಅನ್ಯರಲ್ಲ ತಾನು- ನಿಮ್ಮವನೆಂಬ ಭರವಸೆ
ಪೆರ್ಲ: ದೈವ ಶಕ್ತಿ ಕಣ್ತೆರೆದು ಅನುಗ್ರಹಕಾರಕನಾದಾಗ ಅವನಿವನೆಂಬ ಬೇಧಗಳಿಲ್ಲದೆ ನೆಮ್ಮದಿಯ ಒಸರು ಬೆವರೊರೆಸಿ ನೆಮ್ಮದಿ ನೀಡುತ್ತದೆ ಎಮಬುದಕ್ಕೆ ಪುರಾವೆ, ಜಟಾಧಾರಿಯ ಆಶೀವರ್ಾದದ ಫಲ ಕಂಡುಬರತೊಡಗಿ ಪುಳಕಗೊಳಿಸಿದೆ.
ಕೇರಳ ದಕ್ಷಿಣ ಭಾಗವಾದ ಕೋಟ್ಟಯಂ ಮೂಲದ ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನದ ಸಮೀಪ ಕನ್ಯಾರುಮೂಲೆಯಲ್ಲಿ ಸ್ಥಳ ಖರೀದಿಸಿ ಪ್ರಕೃತ ದುಬೈ, ಶಾಜರ್ಾ ,ನೈಜೀರಿಯಾ ಸೇರಿದಂತೆ ಅಂತಾರಾಷ್ಟ್ರ ಮಟ್ಟದಲ್ಲಿ ಹಾಗೂ ಭಾರತದ ವಿವಿಧ ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿರುವ ಅಲ್ಯೂಮಿನಿಯಂ ಫೇಬ್ರಿಕೇಶನ್ ನಿಮರ್ಾಣ ರಂಗದ ಬೃಹತ್ ಕಂಪೆನಿ ಮಾಲಕ ಉದ್ಯಮಿ ಜನಸ್ನೇಹಿ ಶ್ರೀ ಮ್ಯಾಥ್ಯೂ ಜೋಜರ್್ ಅವರನ್ನು ಅವರ ಸ್ವಗೃಹದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಭೇಟಿಯಾಗಿದ್ದು ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ತುಂಬು ಹೃದಯದಿಂದ ಆಥರ್ಿಕ ಸಹಾಯದ ಕೊಡುಗೆ ನೀಡಿದ್ದಲ್ಲದೆ ಆವಶ್ಯಕತೆ ಕಂಡುಬಂದಲ್ಲಿ ಮತ್ತಷ್ಟು ಎಲ್ಲಾ ರೀತಿಯ ಸಹಾಯ ಸಹಕಾರ ನೀಡುವ ಭರವಸೆ ಇತ್ತರು.
ದೈವ ಕಲ್ಪನೆಯಂತೆ ಕಾಕತಾಳೀಯವಾಗಿ ಜತೆ ಸೇರಿದ ಕೋಟ್ಟಯಂ ಮೂಲದವರೇ ಆಗಿದ್ದು ಸುಳ್ಯ ಆಲಂಕಾರು ಸಮೀಪ ಮನೆ ಮಾಡಿಕೊಂಡಿರುವ ಪಡಿಯತ್ತಡ್ಕ ಸೇರಿದಂತೆ ವಿವಿಧೆಡೆಗಳಲ್ಲಿ ಶಾಖೆ ಹಾಗೂ ರಬ್ಬರ್ ತೋಟ ಹೊಂದಿರುವ "ದೇವಾ ನರ್ಸರಿ" ಮಾಲಕ ಸ್ವರ್ಗ- ಕನ್ಯಾರುಮೂಲೆ-ಪಿಲಿಂಗಲ್ಲು (ನೀಚರ್ಾಲು) ರಸ್ತೆ ನಿಮರ್ಾಣಕ್ಕೆ ಎಕರೆ ಗಟ್ಟಲೆ ವಿಸ್ತೀರ್ಣವಿರುವ ಭೂಭಾಗದ ನಡುವಿನಲ್ಲೇ ಸುದರ್ಶನ ಬಳಗದ ಎಡೆಬಿಡದ ಕೋರಿಕೆಯ ಮೇರೆಗೆ ಸ್ಥಳದಾನ ನೀಡಿದುದಲ್ಲದೆ ರಸ್ತೆ ನಿಮರ್ಾಣಕ್ಕಾಗಿ ಧನ ಸಹಾಯವನ್ನೂ ನೀಡಿದ ಸೋಜೋ ಜೋನ್ ಅವರೂ ಶ್ರೀ ಕ್ಷೇತ್ರ ದ ಬ್ರಹ್ಮಕಲಶದ ಸಂದರ್ಭದಲ್ಲಿ ಪುನರಾಗಮಿಸಿ ಅಗತ್ಯ ಸಹಾಯ ಸಹಕಾರ ನೀಡುವ ಭರವಸೆ ನೀಡಿರುವರು.
ಪೆರ್ಲ: ದೈವ ಶಕ್ತಿ ಕಣ್ತೆರೆದು ಅನುಗ್ರಹಕಾರಕನಾದಾಗ ಅವನಿವನೆಂಬ ಬೇಧಗಳಿಲ್ಲದೆ ನೆಮ್ಮದಿಯ ಒಸರು ಬೆವರೊರೆಸಿ ನೆಮ್ಮದಿ ನೀಡುತ್ತದೆ ಎಮಬುದಕ್ಕೆ ಪುರಾವೆ, ಜಟಾಧಾರಿಯ ಆಶೀವರ್ಾದದ ಫಲ ಕಂಡುಬರತೊಡಗಿ ಪುಳಕಗೊಳಿಸಿದೆ.
ಕೇರಳ ದಕ್ಷಿಣ ಭಾಗವಾದ ಕೋಟ್ಟಯಂ ಮೂಲದ ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನದ ಸಮೀಪ ಕನ್ಯಾರುಮೂಲೆಯಲ್ಲಿ ಸ್ಥಳ ಖರೀದಿಸಿ ಪ್ರಕೃತ ದುಬೈ, ಶಾಜರ್ಾ ,ನೈಜೀರಿಯಾ ಸೇರಿದಂತೆ ಅಂತಾರಾಷ್ಟ್ರ ಮಟ್ಟದಲ್ಲಿ ಹಾಗೂ ಭಾರತದ ವಿವಿಧ ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿರುವ ಅಲ್ಯೂಮಿನಿಯಂ ಫೇಬ್ರಿಕೇಶನ್ ನಿಮರ್ಾಣ ರಂಗದ ಬೃಹತ್ ಕಂಪೆನಿ ಮಾಲಕ ಉದ್ಯಮಿ ಜನಸ್ನೇಹಿ ಶ್ರೀ ಮ್ಯಾಥ್ಯೂ ಜೋಜರ್್ ಅವರನ್ನು ಅವರ ಸ್ವಗೃಹದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಭೇಟಿಯಾಗಿದ್ದು ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ತುಂಬು ಹೃದಯದಿಂದ ಆಥರ್ಿಕ ಸಹಾಯದ ಕೊಡುಗೆ ನೀಡಿದ್ದಲ್ಲದೆ ಆವಶ್ಯಕತೆ ಕಂಡುಬಂದಲ್ಲಿ ಮತ್ತಷ್ಟು ಎಲ್ಲಾ ರೀತಿಯ ಸಹಾಯ ಸಹಕಾರ ನೀಡುವ ಭರವಸೆ ಇತ್ತರು.
ದೈವ ಕಲ್ಪನೆಯಂತೆ ಕಾಕತಾಳೀಯವಾಗಿ ಜತೆ ಸೇರಿದ ಕೋಟ್ಟಯಂ ಮೂಲದವರೇ ಆಗಿದ್ದು ಸುಳ್ಯ ಆಲಂಕಾರು ಸಮೀಪ ಮನೆ ಮಾಡಿಕೊಂಡಿರುವ ಪಡಿಯತ್ತಡ್ಕ ಸೇರಿದಂತೆ ವಿವಿಧೆಡೆಗಳಲ್ಲಿ ಶಾಖೆ ಹಾಗೂ ರಬ್ಬರ್ ತೋಟ ಹೊಂದಿರುವ "ದೇವಾ ನರ್ಸರಿ" ಮಾಲಕ ಸ್ವರ್ಗ- ಕನ್ಯಾರುಮೂಲೆ-ಪಿಲಿಂಗಲ್ಲು (ನೀಚರ್ಾಲು) ರಸ್ತೆ ನಿಮರ್ಾಣಕ್ಕೆ ಎಕರೆ ಗಟ್ಟಲೆ ವಿಸ್ತೀರ್ಣವಿರುವ ಭೂಭಾಗದ ನಡುವಿನಲ್ಲೇ ಸುದರ್ಶನ ಬಳಗದ ಎಡೆಬಿಡದ ಕೋರಿಕೆಯ ಮೇರೆಗೆ ಸ್ಥಳದಾನ ನೀಡಿದುದಲ್ಲದೆ ರಸ್ತೆ ನಿಮರ್ಾಣಕ್ಕಾಗಿ ಧನ ಸಹಾಯವನ್ನೂ ನೀಡಿದ ಸೋಜೋ ಜೋನ್ ಅವರೂ ಶ್ರೀ ಕ್ಷೇತ್ರ ದ ಬ್ರಹ್ಮಕಲಶದ ಸಂದರ್ಭದಲ್ಲಿ ಪುನರಾಗಮಿಸಿ ಅಗತ್ಯ ಸಹಾಯ ಸಹಕಾರ ನೀಡುವ ಭರವಸೆ ನೀಡಿರುವರು.