HEALTH TIPS

No title

            ಕೋಟೆಕಣಿ : ತಿಂಗಳ ಹಬ್ಬ  ಏಕಾದಶ 
    ಕಾಸರಗೋಡು: ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿ ಭವನ ಸಮಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿ ಭವನದಲ್ಲಿ ಆಯೋಜಿಸುವ ತಿಂಗಳ ಹಬ್ಬದ 11 ನೇ ಕಾರ್ಯಕ್ರಮ ಮೇ 13 ರಂದು ಸಂಜೆ 5 ರಿಂದ ನಡೆಯಲಿದೆ.
   ಕಾರ್ಯಕ್ರಮದಲ್ಲಿ `ವಿದ್ಯಾಥರ್ಿಗಳು ಶಾಲಾ ಆರಂಭ ತಯಾರಿ' ಕುರಿತಾಗಿ ಡಾ.ಬೇ.ಸೀ.ಗೋಪಾಲಕೃಷ್ಣ ಭಟ್ ಅವರು ಉಪನ್ಯಾಸ ನೀಡುವರು. ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ವೆಂಕಟಕೃಷ್ಣ ಮಧೂರು ಅವರು ತಿಂಗಳ ಅತಿಥಿಯಾಗಿ ಭಾಗವಹಿಸುವರು.
ಇದೇ ಸಂದರ್ಭದಲ್ಲಿ ಮೀಯಪದವಿನ ವಿದ್ಯಾವರ್ಧಕ ಬಾಲಿಕೆಯರ ಯಕ್ಷಗಾನ ಬಳಗದಿಂದ `ಶ್ರೀರಾಮ ದರ್ಶನ' ಯಕ್ಷಗಾನ ತಾಳಮದ್ದಳೆ ಜರಗಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries