ಕಳಿಯೂರು ವಷರ್ಾವಧಿ ಜಾತ್ರೆ
ಮಂಜೇಶ್ವರ: ಕಳಿಯೂರು ಶ್ರೀ ಅರಸು ದೈವಗಳು ಹಾಗೂ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ವಾಷರ್ಿಕ ಜಾತ್ರೆಯು ಮೇ 13 ಮತ್ತು 14ರಂದು ಜರಗಲಿದೆ. ಮೇ 13ರಂದು ರಾತ್ರಿ 7ಗಂಟೆಗೆ ಪ್ರಾರ್ಥನೆ ಮತ್ತು ಪಡಿಅಕ್ಕಿ ಕಾರ್ಯಕ್ರಮ ನಡೆಯಲಿದೆ.
ಮೇ 14ರಂದು ಪ್ರಾತ:ಕಾಲ 3ಕ್ಕೆ ಭಂಡಾರ ಚಾವಡಿಯಿಂದ ಭಂಡಾರ ಹೊರಡುವುದು, ಬೆಳಗ್ಗೆ 6ಗಂಟೆಗೆ ಶ್ರೀ ಅರಸು ದೈವದ ನೇಮ, 10ಗಂಟೆಗೆ ಕೂಡ್ಲು ಹೃಷಿಕೇಶ ಮಹಿಳಾ ಭಜನಾ ಮಂಡಳಿ ಇವರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 12ಕ್ಕೆ ಶ್ರೀ ಅರಸು ದೈವದ ನೇಮ, 12.30ಕ್ಕೆ ಅನ್ನ ಸಂತರ್ಪಣೆ, ರಾತ್ರಿ 8ಗಂಟೆಗೆ ಸಂಗೀತ ರಸಮಂಜರಿ, 11.15ಕ್ಕೆ ಮಹಾಪೂಜೆ ಮತ್ತು ಶ್ರೀ ರಕ್ತೇಶ್ವರಿ ದೈವದ ಓಲಸರಿ, ಬೆಡಿ ಉತ್ಸವ ನಡೆಯಲಿದೆ.
ಮಂಜೇಶ್ವರ: ಕಳಿಯೂರು ಶ್ರೀ ಅರಸು ದೈವಗಳು ಹಾಗೂ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ವಾಷರ್ಿಕ ಜಾತ್ರೆಯು ಮೇ 13 ಮತ್ತು 14ರಂದು ಜರಗಲಿದೆ. ಮೇ 13ರಂದು ರಾತ್ರಿ 7ಗಂಟೆಗೆ ಪ್ರಾರ್ಥನೆ ಮತ್ತು ಪಡಿಅಕ್ಕಿ ಕಾರ್ಯಕ್ರಮ ನಡೆಯಲಿದೆ.
ಮೇ 14ರಂದು ಪ್ರಾತ:ಕಾಲ 3ಕ್ಕೆ ಭಂಡಾರ ಚಾವಡಿಯಿಂದ ಭಂಡಾರ ಹೊರಡುವುದು, ಬೆಳಗ್ಗೆ 6ಗಂಟೆಗೆ ಶ್ರೀ ಅರಸು ದೈವದ ನೇಮ, 10ಗಂಟೆಗೆ ಕೂಡ್ಲು ಹೃಷಿಕೇಶ ಮಹಿಳಾ ಭಜನಾ ಮಂಡಳಿ ಇವರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 12ಕ್ಕೆ ಶ್ರೀ ಅರಸು ದೈವದ ನೇಮ, 12.30ಕ್ಕೆ ಅನ್ನ ಸಂತರ್ಪಣೆ, ರಾತ್ರಿ 8ಗಂಟೆಗೆ ಸಂಗೀತ ರಸಮಂಜರಿ, 11.15ಕ್ಕೆ ಮಹಾಪೂಜೆ ಮತ್ತು ಶ್ರೀ ರಕ್ತೇಶ್ವರಿ ದೈವದ ಓಲಸರಿ, ಬೆಡಿ ಉತ್ಸವ ನಡೆಯಲಿದೆ.