HEALTH TIPS

No title

                      ವಾಷರ್ಿಕೋತ್ಸವ
     ಮಂಜೇಶ್ವರ: ಮುಡಿಮಾರು ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಮತ್ತು  ಮಹಿಳಾ ವೇದಿಕೆಯ ವಾಷರ್ಿಕೋತ್ಸವದ ಪ್ರಯುಕ್ತ  ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಮೇ 13ರಂದು ಜರಗಲಿದೆ. ಬೆಳಗ್ಗೆ  8ಗಂಟೆಗೆ ಗಣಪತಿ ಹೋಮ, 10ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಆರಂಭ, ಮಧ್ಯಾಹ್ನ  12ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, 1.30ಕ್ಕೆ ಧಾಮರ್ಿಕ ಸಭೆ, ಪುಸ್ತಕ ವಿತರಣೆ, ಸಮ್ಮಾನ ಸಮಾರಂಭ  ನಡೆಯಲಿದೆ.
   ಬ್ರಹ್ಮಶ್ರೀ ನಾರಾಯಣಗುರು ಯುವವೇದಿಕೆಯ ಕಾಸರಗೋಡು ಜಿಲ್ಲಾಧ್ಯಕ್ಷ  ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಕನಿಲ ಶ್ರೀ ಭಗವತೀ ಕ್ಷೇತ್ರದ ಸಂತೋಷ್ ಕಾರ್ಯಕ್ರಮವನ್ನು  ಉದ್ಘಾಟಿಸುವರು. ಹಲವು ಮಂದಿ ಗಣ್ಯರು ಉಪಸ್ಥಿತರಿರುವರು. ಕಾಸರಗೋಡು ಜಿಲ್ಲಾ  ಕುಲಾಲ ಸುಧಾರಕ ಸಂಘದ ಅಧ್ಯಕ್ಷ  ಬಾಲಕೃಷ್ಣ  ಕುಂಜತ್ತೂರು ಅವರಿಗೆ ಗೌರವ ಸಮ್ಮಾನ ಜರಗಲಿದೆ. ಬಳಿಕ ಬಡ ವಿದ್ಯಾಥರ್ಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries