ದಿವ್ಯ ಪರಮ ಸಂಸ್ಕಾರದ ಭವ್ಯ ಮೆರವಣಿಗೆ
ಮಂಜೇಶ್ವರ: ಮೇ 13 ರಂದು ನಡೆಯಲಿರುವ ಮೀಯಪದವು ಫಾತಿಮ ಮಾತೆಯ ದೇವಾಲಯದ ವಾಷರ್ಿಕೋತ್ಸವದ ಅಂಗವಾಗಿ ದಿವ್ಯ ಬಲಿಪೂಜೆಯ ನಂತರ ದಿವ್ಯ ಪರಮ ಸಂಸ್ಕಾರದ ಭವ್ಯ ಮೆರವಣಿಗೆ ನಡೆಯಿತು. ಕ್ರೈಸ್ತ ಜನರು ಸಹೋದರತ್ವದ ಭಾನುವಾರವನ್ನು ಬಹು ವಿಜೃಂಭಣೆಯಿಂದ ಆಚರಿಸಿದರು. ಈ ಆಚರಣೆಯನ್ನು ಮುಖ್ಯ ಯಾಜಕರಾಗಿ ವಂದನೀಯ ಸ್ವಾಮಿ ವಾಲ್ಟಾರ್ ಡಿ'ಮೆಲ್ಲೋ ಅವರು ನಡೆಸಿಕೊಂಡರು ಮತ್ತು ವಂದನೀಯ ಸ್ವಾಮಿ ಅನಿಲ್ ಜೋಯೆಲ್ ಡಿ'ಸೋಜ ಮೀಯಪದವು ಧರ್ಮಕೇಂದ್ರದ ಗುರುಗಳು ಈ ಭಕ್ತಿ ಕಾರ್ಯದಲ್ಲಿ ಉಪಸ್ಥಿತರಿದ್ದರು.
ಮಂಜೇಶ್ವರ: ಮೇ 13 ರಂದು ನಡೆಯಲಿರುವ ಮೀಯಪದವು ಫಾತಿಮ ಮಾತೆಯ ದೇವಾಲಯದ ವಾಷರ್ಿಕೋತ್ಸವದ ಅಂಗವಾಗಿ ದಿವ್ಯ ಬಲಿಪೂಜೆಯ ನಂತರ ದಿವ್ಯ ಪರಮ ಸಂಸ್ಕಾರದ ಭವ್ಯ ಮೆರವಣಿಗೆ ನಡೆಯಿತು. ಕ್ರೈಸ್ತ ಜನರು ಸಹೋದರತ್ವದ ಭಾನುವಾರವನ್ನು ಬಹು ವಿಜೃಂಭಣೆಯಿಂದ ಆಚರಿಸಿದರು. ಈ ಆಚರಣೆಯನ್ನು ಮುಖ್ಯ ಯಾಜಕರಾಗಿ ವಂದನೀಯ ಸ್ವಾಮಿ ವಾಲ್ಟಾರ್ ಡಿ'ಮೆಲ್ಲೋ ಅವರು ನಡೆಸಿಕೊಂಡರು ಮತ್ತು ವಂದನೀಯ ಸ್ವಾಮಿ ಅನಿಲ್ ಜೋಯೆಲ್ ಡಿ'ಸೋಜ ಮೀಯಪದವು ಧರ್ಮಕೇಂದ್ರದ ಗುರುಗಳು ಈ ಭಕ್ತಿ ಕಾರ್ಯದಲ್ಲಿ ಉಪಸ್ಥಿತರಿದ್ದರು.