ಪಡಿತರ ಕಾಡರ್್ಗೆ ಅಜರ್ಿ
ಕಾಸರಗೋಡು: ಕೇರಳದಲ್ಲಿ ಹೊಸ ರೇಶನ್ ಕಾಡರ್್ಗಿರುವ ಅಜರ್ಿಗಳನ್ನು ಜೂನ್ 1ರಿಂದ ಸ್ವೀಕರಿಸುವುದಾಗಿ ಆಹಾರ ಮತ್ತು ನಾಗರಿಕಾ ಪೂರೈಕೆ ಇಲಾಖೆ ಸಚಿವ ಪಿ.ತಿಲೋತ್ತಮನ್ ತಿರುವನಂತಪುರದಲ್ಲಿ ಪ್ರಕಟಿಸಿದ್ದಾರೆ. ಅನರ್ಹರು ರೇಶನ್ ಪಡೆಯುವುದನ್ನು ಪತ್ತೆಹಚ್ಚುವಲ್ಲಿ ಉಂಟಾದ ವಿಳಂಬವೇ ಹೊಸ ರೇಶನ್ ಕಾಡರ್್ ವಿತರಣೆಗೆ ತಡವಾಯಿತೆಂದೂ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ 14,374 ರೇಶನ್ ಅಂಗಡಿಗಳಲ್ಲೂ ಇ-ಪೋಸ್ ಯಂತ್ರಗಳನ್ನು ಸ್ಥಾಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಕಾಸರಗೋಡು: ಕೇರಳದಲ್ಲಿ ಹೊಸ ರೇಶನ್ ಕಾಡರ್್ಗಿರುವ ಅಜರ್ಿಗಳನ್ನು ಜೂನ್ 1ರಿಂದ ಸ್ವೀಕರಿಸುವುದಾಗಿ ಆಹಾರ ಮತ್ತು ನಾಗರಿಕಾ ಪೂರೈಕೆ ಇಲಾಖೆ ಸಚಿವ ಪಿ.ತಿಲೋತ್ತಮನ್ ತಿರುವನಂತಪುರದಲ್ಲಿ ಪ್ರಕಟಿಸಿದ್ದಾರೆ. ಅನರ್ಹರು ರೇಶನ್ ಪಡೆಯುವುದನ್ನು ಪತ್ತೆಹಚ್ಚುವಲ್ಲಿ ಉಂಟಾದ ವಿಳಂಬವೇ ಹೊಸ ರೇಶನ್ ಕಾಡರ್್ ವಿತರಣೆಗೆ ತಡವಾಯಿತೆಂದೂ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ 14,374 ರೇಶನ್ ಅಂಗಡಿಗಳಲ್ಲೂ ಇ-ಪೋಸ್ ಯಂತ್ರಗಳನ್ನು ಸ್ಥಾಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.