HEALTH TIPS

No title

                 ಚಿಪ್ಪಾರು ಶಾಲೆಯಲ್ಲಿ  ಉಚಿತ ವೈದ್ಯಕೀಯ ಶಿಬಿರ
      ಉಪ್ಪಳ:  ಚಿಪ್ಪಾರು ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಅಂಗವಾಗಿ ಮೇ 20ರಂದು ಬೆಳಗ್ಗೆ  10ರಿಂದ ಶ್ರೀ ಧರ್ಮಚಕ್ರ ಟ್ರಸ್ಟ್, ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು, ಕಾಸರಗೋಡು ಜಿಲ್ಲಾ  ಅಂಧತ್ವ ನಿವಾರಣಾ ಸಮಿತಿ, ಕೆಎನ್ಎಚ್ ಆಸ್ಪತ್ರೆ ಉಪ್ಪಳ, ಶ್ರೀ ಯೋಗ ನರಸಿಂಹ ಚಾರಿಟೇಬಲ್ ಟ್ರಸ್ಟ್  ಉಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ  ಲಯನ್ಸ್  ಕ್ಲಬ್ ಆಫ್ ಮಂಜೇಶ್ವರ - ಉಪ್ಪಳ ಇದರ ಪ್ರಾಯೋಜಕತ್ವದಲ್ಲಿ  ಕಣ್ಣಿನ ಪೊರೆ ತಪಾಸಣೆ, ಶಸ್ತ್ರ  ಚಿಕಿತ್ಸಾ  ಉಚಿತ ಶಿಬಿರ ಮತ್ತು  ವೈದ್ಯಕೀಯ ಶಿಬಿರ ಜರಗಲಿದೆ.
   ಶಾಲಾ ಪ್ರಬಂಧಕ ಗಂಗಾಧರ ಬಲ್ಲಾಳ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮವನ್ನು  ಡಾ.ಕೆ.ಪಿ.ಹೊಳ್ಳ ಕಯ್ಯಾರು ಉದ್ಘಾಟಿಸುವರು. ಡಾ.ಎಂ.ಶ್ರೀಧರ ಭಟ್ ಉಪ್ಪಳ, ಡಾ.ಮುರಳೀಧರ ಕೆ.ಶೆಟ್ಟಿ , ಲಕ್ಷ್ಮಣ್ ಕುಂಬಳೆ, ಚೇತನಾ ಎಂ., ಎಂ.ಕೆ.ಅಶೋಕ್ಕುಮಾರ್ ಹೊಳ್ಳ, ಅಬ್ದುಲ್ ರಝಾಕ್ ಚಿಪ್ಪಾರ್, ಡಾ.ಪ್ರಶಾಂತ್ಕುಮಾರ್ ಆಚಾರ್, ಡಾ.ವೀರೇಂದ್ರ, ಡಾ.ಅಶ್ವಿನ್ ಶೆಟ್ಟಿ  ಭಾಗವಹಿಸುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries