HEALTH TIPS

No title

                   ಬಾಕುಡ ಸಮಾಜ ಮಹಾಸಭೆ
    ಮಂಜೇಶ್ವರ: ಬಾಕುಡ ಸಮಾಜ ಸೇವಾ ಸಮಿತಿಯ ಮಹಾಸಭೆಯು ಮೇ 27ರಂದು ಬೆಳಗ್ಗೆ  10.30ಕ್ಕೆ ಉಪ್ಪಳ ವ್ಯಾಪಾರಿ ಭವನದಲ್ಲಿ  ಜರಗಲಿದೆ. ಕೇರಳ - ಕನರ್ಾಟಕ ಬಾಕುಡ ಸಮಾಜ ಸೇವಾ ಸಮಿತಿಯ ಅಧ್ಯಕ್ಷ  ಶಿವಾನಂದ ಮಂಗಲ್ಪಾಡಿ ಅಧ್ಯಕ್ಷತೆ ವಹಿಸುವರು. ಗೌರವಾಧ್ಯಕ್ಷ  ಪದ್ಮನಾ` ನರಿಂಗಾನ, ಮಹಿಳಾ ಘಟಕದ ಅಧ್ಯಕ್ಷೆ  ಪ್ರಮೀಳಾ ಮಾಧವ ಸಹಿತ ಇತರರು ಉಪಸ್ಥಿತರಿರುವರು.
   ಸಭೆಯ ಬಳಿಕ ಸಮಾಜದ ವಿದ್ಯಾಥರ್ಿ - ವಿದ್ಯಾಥರ್ಿನಿಯರಿಗೆ ಪುಸ್ತಕ ವಿತರಣೆ ನಡೆಯಲಿದೆ. ಅಲ್ಲದೆ ನೂತನ ಪದಾಧಿಕಾರಿಗಳ ಆಯ್ಕೆ ಜರಗಲಿದ್ದು, ಈ ಸಭೆಯಲ್ಲಿ  18 ಕ್ಷೇತ್ರಗಳ ಪದಾಧಿಕಾರಿಗಳು, ದೈವದ ಪಾತ್ರಿಗಳು, 18 ದೈವಸ್ಥಾನಗಳ ಕುಟುಂಬಸ್ಥರು ಭಾಗವಹಿಸಬೇಕೆಂದು ವಿನಂತಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries