ಬಾಕುಡ ಸಮಾಜ ಮಹಾಸಭೆ
ಮಂಜೇಶ್ವರ: ಬಾಕುಡ ಸಮಾಜ ಸೇವಾ ಸಮಿತಿಯ ಮಹಾಸಭೆಯು ಮೇ 27ರಂದು ಬೆಳಗ್ಗೆ 10.30ಕ್ಕೆ ಉಪ್ಪಳ ವ್ಯಾಪಾರಿ ಭವನದಲ್ಲಿ ಜರಗಲಿದೆ. ಕೇರಳ - ಕನರ್ಾಟಕ ಬಾಕುಡ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಶಿವಾನಂದ ಮಂಗಲ್ಪಾಡಿ ಅಧ್ಯಕ್ಷತೆ ವಹಿಸುವರು. ಗೌರವಾಧ್ಯಕ್ಷ ಪದ್ಮನಾ` ನರಿಂಗಾನ, ಮಹಿಳಾ ಘಟಕದ ಅಧ್ಯಕ್ಷೆ ಪ್ರಮೀಳಾ ಮಾಧವ ಸಹಿತ ಇತರರು ಉಪಸ್ಥಿತರಿರುವರು.
ಸಭೆಯ ಬಳಿಕ ಸಮಾಜದ ವಿದ್ಯಾಥರ್ಿ - ವಿದ್ಯಾಥರ್ಿನಿಯರಿಗೆ ಪುಸ್ತಕ ವಿತರಣೆ ನಡೆಯಲಿದೆ. ಅಲ್ಲದೆ ನೂತನ ಪದಾಧಿಕಾರಿಗಳ ಆಯ್ಕೆ ಜರಗಲಿದ್ದು, ಈ ಸಭೆಯಲ್ಲಿ 18 ಕ್ಷೇತ್ರಗಳ ಪದಾಧಿಕಾರಿಗಳು, ದೈವದ ಪಾತ್ರಿಗಳು, 18 ದೈವಸ್ಥಾನಗಳ ಕುಟುಂಬಸ್ಥರು ಭಾಗವಹಿಸಬೇಕೆಂದು ವಿನಂತಿಸಲಾಗಿದೆ.
ಮಂಜೇಶ್ವರ: ಬಾಕುಡ ಸಮಾಜ ಸೇವಾ ಸಮಿತಿಯ ಮಹಾಸಭೆಯು ಮೇ 27ರಂದು ಬೆಳಗ್ಗೆ 10.30ಕ್ಕೆ ಉಪ್ಪಳ ವ್ಯಾಪಾರಿ ಭವನದಲ್ಲಿ ಜರಗಲಿದೆ. ಕೇರಳ - ಕನರ್ಾಟಕ ಬಾಕುಡ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಶಿವಾನಂದ ಮಂಗಲ್ಪಾಡಿ ಅಧ್ಯಕ್ಷತೆ ವಹಿಸುವರು. ಗೌರವಾಧ್ಯಕ್ಷ ಪದ್ಮನಾ` ನರಿಂಗಾನ, ಮಹಿಳಾ ಘಟಕದ ಅಧ್ಯಕ್ಷೆ ಪ್ರಮೀಳಾ ಮಾಧವ ಸಹಿತ ಇತರರು ಉಪಸ್ಥಿತರಿರುವರು.
ಸಭೆಯ ಬಳಿಕ ಸಮಾಜದ ವಿದ್ಯಾಥರ್ಿ - ವಿದ್ಯಾಥರ್ಿನಿಯರಿಗೆ ಪುಸ್ತಕ ವಿತರಣೆ ನಡೆಯಲಿದೆ. ಅಲ್ಲದೆ ನೂತನ ಪದಾಧಿಕಾರಿಗಳ ಆಯ್ಕೆ ಜರಗಲಿದ್ದು, ಈ ಸಭೆಯಲ್ಲಿ 18 ಕ್ಷೇತ್ರಗಳ ಪದಾಧಿಕಾರಿಗಳು, ದೈವದ ಪಾತ್ರಿಗಳು, 18 ದೈವಸ್ಥಾನಗಳ ಕುಟುಂಬಸ್ಥರು ಭಾಗವಹಿಸಬೇಕೆಂದು ವಿನಂತಿಸಲಾಗಿದೆ.