ರಾಜೀವ ಗಾಂಧಿ ಬಲಿದಾನ ದಿನಾಚರಣೆ
ಬದಿಯಡ್ಕ: ಮಾಜಿ ಪ್ರಧಾನ ಮಂತ್ರಿ ರಾಜೀವ ಗಾಂಧಿ ಅವರ 27 ನೇ ಬಲಿದಾನ ದಿನಾಚರಣೆ ಬದಿಯಡ್ಕ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಜರಗಿತು.
ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಹಾಗೂ ಕಾರಡ್ಕ ಬ್ಲಾಕ್ ಕಾಂಗ್ರೆಸ್ಸ್ ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಪುಷ್ಪಾರ್ಚನೆ ನಡೆಸಿ ಉದ್ಘಾಟಿಸಿದರು. ಕಾಂಗ್ರೆಸ್ ನೇತಾರಾದ ಬಿ.ರಾಮ ಪಾಟಾಳಿ, ಶ್ಯಾಮ ಪ್ರಸಾದ್ ಮಾನ್ಯ, ಗಂಗಾಧರ ಗೋಳಿಯಡ್ಕ, ರಾಮ ಪಟ್ಟಾಜೆ, ಡಿ.ಗೋಪಾಲ, ಮುಹಮ್ಮದ್ ಕುಂಞ ಗೋಳಿಯಡ್ಕ, ಶಿಜು, ಶಾಫಿ ಪಯ್ಯಾಲಡ್ಕ, ಶಾಫಿ ಗೋಳಿಯಡಿ ಮೊದಲಾದವರು ಉಪಸ್ಥಿತರಿದ್ದರು.
ಬದಿಯಡ್ಕ: ಮಾಜಿ ಪ್ರಧಾನ ಮಂತ್ರಿ ರಾಜೀವ ಗಾಂಧಿ ಅವರ 27 ನೇ ಬಲಿದಾನ ದಿನಾಚರಣೆ ಬದಿಯಡ್ಕ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಜರಗಿತು.
ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಹಾಗೂ ಕಾರಡ್ಕ ಬ್ಲಾಕ್ ಕಾಂಗ್ರೆಸ್ಸ್ ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಪುಷ್ಪಾರ್ಚನೆ ನಡೆಸಿ ಉದ್ಘಾಟಿಸಿದರು. ಕಾಂಗ್ರೆಸ್ ನೇತಾರಾದ ಬಿ.ರಾಮ ಪಾಟಾಳಿ, ಶ್ಯಾಮ ಪ್ರಸಾದ್ ಮಾನ್ಯ, ಗಂಗಾಧರ ಗೋಳಿಯಡ್ಕ, ರಾಮ ಪಟ್ಟಾಜೆ, ಡಿ.ಗೋಪಾಲ, ಮುಹಮ್ಮದ್ ಕುಂಞ ಗೋಳಿಯಡ್ಕ, ಶಿಜು, ಶಾಫಿ ಪಯ್ಯಾಲಡ್ಕ, ಶಾಫಿ ಗೋಳಿಯಡಿ ಮೊದಲಾದವರು ಉಪಸ್ಥಿತರಿದ್ದರು.