ರಾಜೀವ ಗಾಂಧಿ ಪುಣ್ಯತಿಥಿ ಆಚರಣೆ
ಮಂಜೇಶ್ವರ: ಮಂಜೇಶ್ವರ ಮಂಡಲ ಕಾಂಗ್ರೆಸ್ಸ್ ಸಮಿತಿ ಆಶ್ರಯದಲ್ಲಿ ಮಾಜೀ ಪ್ರಧಾನಿ ರಾಜೀವ ಗಾಂಧಿಯವರ 27ನೇ ಪುಣ್ಯತಿಥಿಯನ್ನು ಸೋಮವಾರ ಆಚರಿಸಲಾಯಿತು.
ಮಂಡಲ ಕಾಂಗ್ರೆಸ್ಸ್ ಅಧ್ಯಕ್ಷ ಕೃಷ್ಣನ್ ಅಡ್ಕತ್ತೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ಸ್ ಉಪಾಧ್ಯಕ್ಷ ಇಬ್ರಾಹಿಂ ಐಆರ್ಡಿಪಿ, ಮಾಜೀ ಮಂಡಲಾಧ್ಯಕ್ಷ ಹಮೀದ್ ಹೊಸಂಗಡಿ, ಉಪಾಧ್ಯಕ್ಷ ಕಾಯಿಂಞಿ ಹಾಜಿ ಅರಿಮಲೆ, ನಾರಾಯಣ ಕುಂಜತ್ತೂರು, ಕಾರ್ಯದಶರ್ಿಗಳಾದ ಅಹಮ್ಮದ್ ನೈನಾರ್, ಇದ್ರಿಸ್ ಮಂಜೇಶ್ವರ, ಅಜೀಜ್ ತಾಯಿಲಂಗಾಡಿ, ಮೊಯ್ದೀನ್ ಉದ್ಯಾವರ, ಯುವ ಕಾಂಗ್ರೆಸ್ಸ್ ಅಧ್ಯಕ್ಷ ಝಕಾರಿಯ ಶಾಲಿಮಾರ್, ಚಂದಪ್ಪ, ಬಶೀರ್, ಮಂಜೇಶ್ವರ ಗ್ರಾ.ಪಂ.ಸದಸ್ಯೆ ಫಾತಿಮತ್ ಸುಹರಾ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಮಂಜೇಶ್ವರ: ಮಂಜೇಶ್ವರ ಮಂಡಲ ಕಾಂಗ್ರೆಸ್ಸ್ ಸಮಿತಿ ಆಶ್ರಯದಲ್ಲಿ ಮಾಜೀ ಪ್ರಧಾನಿ ರಾಜೀವ ಗಾಂಧಿಯವರ 27ನೇ ಪುಣ್ಯತಿಥಿಯನ್ನು ಸೋಮವಾರ ಆಚರಿಸಲಾಯಿತು.
ಮಂಡಲ ಕಾಂಗ್ರೆಸ್ಸ್ ಅಧ್ಯಕ್ಷ ಕೃಷ್ಣನ್ ಅಡ್ಕತ್ತೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ಸ್ ಉಪಾಧ್ಯಕ್ಷ ಇಬ್ರಾಹಿಂ ಐಆರ್ಡಿಪಿ, ಮಾಜೀ ಮಂಡಲಾಧ್ಯಕ್ಷ ಹಮೀದ್ ಹೊಸಂಗಡಿ, ಉಪಾಧ್ಯಕ್ಷ ಕಾಯಿಂಞಿ ಹಾಜಿ ಅರಿಮಲೆ, ನಾರಾಯಣ ಕುಂಜತ್ತೂರು, ಕಾರ್ಯದಶರ್ಿಗಳಾದ ಅಹಮ್ಮದ್ ನೈನಾರ್, ಇದ್ರಿಸ್ ಮಂಜೇಶ್ವರ, ಅಜೀಜ್ ತಾಯಿಲಂಗಾಡಿ, ಮೊಯ್ದೀನ್ ಉದ್ಯಾವರ, ಯುವ ಕಾಂಗ್ರೆಸ್ಸ್ ಅಧ್ಯಕ್ಷ ಝಕಾರಿಯ ಶಾಲಿಮಾರ್, ಚಂದಪ್ಪ, ಬಶೀರ್, ಮಂಜೇಶ್ವರ ಗ್ರಾ.ಪಂ.ಸದಸ್ಯೆ ಫಾತಿಮತ್ ಸುಹರಾ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.