HEALTH TIPS

No title

ತಾಲೂಕು ಕುಲಾಲ ಸಂಘ ಮಹಾಸಭೆ
    ಮಂಜೇಶ್ವರ: ಕಾಸರಗೋಡು ತಾಲೂಕು ಕುಲಾಲ ಸುಧಾರಕ ಸಂಘ ಹೊಸಬೆಟ್ಟು ಇದರ 39 ನೇ ವಾಷರ್ಿಕ ಮಹಾಸಭೆ ಮೇ 27 ರಂದು ಬೆಳಗ್ಗೆ 8 ರಿಂದ ಹೊಸಬೆಟ್ಟಿನ ಕುಲಾಲ ಸಮಾಜ ಮಂದಿರದಲ್ಲಿ ಜರಗಲಿದೆ.
   ಬೆಳಗ್ಗೆ 8 ಕ್ಕೆ ಗಣಹೋಮ, ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, 11 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ತಾಲೂಕು ಸಂಘದ ಅಧ್ಯಕ್ಷ ಜಯಂತ ಅರಿಬೈಲು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಲ.ಎಂ.ಜೆ.ಎಫ್. ಜಯರಾಜ್ ಪ್ರಕಾಶ್ ಮಂಗಳೂರು, ಕುಂದಾಪುರ ತಾಲೂಕು ಕುಲಾಲ ಸಂಘದ ಅಧ್ಯಕ್ಷ ಎಂ.ನಿರಂಜನ್ ಅಸೋಡ್, ದೇರಳಕಟ್ಟೆಯ ಅಬ್ಬಕ್ಕ ಟಿ.ವಿ. ಆಡಳಿತ ನಿದರ್ೇವಕ ಶಶಿಧರ ಪೊಯ್ಯತ್ತಬೈಲ್, ಕುಲಾಲ ಕುಂಬಾರರ ಯುವ ವೇದಿಕೆ ಬೆಂಗಳೂರು ರಾಜ್ಯ ಸಂಘಟನಾ ಕಾರ್ಯದಶರ್ಿ ಲ.ಹರೀಶ್ ಕಾರಿಂಜ, ಮಂಜೇಶ್ವರ ತಾಲೂಕು ಕಚೇರಿಯ ಸೀನಿಯರ್ ಕ್ಲಕರ್್ ಸಪ್ನಾ ಗಣೇಶ್, ಮಹಿಳಾ ಘಟಕ ತಾಲೂಕು ಸಂಘದ ಅಧ್ಯಕ್ಷೆ ಗಿರಿಜಾ ಎಸ್.ಬಂಗೇರ ಭಾಗವಹಿಸುವರು.
   ಪ್ರತಿಭಾ ಪುರಸ್ಕಾರ, ಅಭಿನಂದನೆ ಕಾರ್ಯಕ್ರಮ, ಕ್ರೀಡಾ ಕೂಟದ ಬಹುಮಾನ ವಿತರಣೆ, ಪುಸ್ತಕ ವಿತರಣೆ ನಡೆಯಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಕಲೋತ್ಸವ - 2018 ನಡೆಯಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries