HEALTH TIPS

No title

                ಕುಂಟಂಗೇರಡ್ಕದಲ್ಲಿ  ಒತ್ತೆಕೋಲ ಉತ್ಸವ
     ಉಪ್ಪಳ: ಕುಡಾಲುಮೇರ್ಕಳ ಗ್ರಾಮದ ಕುಂಟಂಗೇರಡ್ಕ ಶ್ರೀ ವಿಷ್ಣುಮೂತರ್ಿ ಸೇವಾ ಸಮಿತಿಯ ಆಶ್ರಯದಲ್ಲಿ  ಕುಂಟಂಗೇರಡ್ಕದಲ್ಲಿ  ಶ್ರೀ ವಿಷ್ಣುಮೂತರ್ಿ ದೈವದ ಒತ್ತೆಕೋಲ ಯಾ ಕೆಂಡಸೇವೆ ಮಹೋತ್ಸವವು ಮೇ 5ರಂದು ಜರಗಲಿದೆ.
   ಮೇ 5ರಂದು ಬೆಳಗ್ಗೆ  9ಗಂಟೆಗೆ ಮೇಲೇರಿ ಸೇರಿಸುವುದು, ರಾತ್ರಿ 7ಕ್ಕೆ ಚೇವಾರು ತರವಾಡು ಶ್ರೀ ವಯನಾಟ್ಟು  ಕುಲವನ್ ವಿಷ್ಣುಮೂತರ್ಿ ದೈವಸ್ಥಾನದಿಂದ ವಾದ್ಯಘೋಷಗಳೊಂದಿಗೆ ಭಂಡಾರ ಹೊರಡುವುದು, 8.30ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, ಪ್ರಸಾದ ಭೋಜನ ನಡೆಯಲಿದೆ.
   ರಾತ್ರಿ 9ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಶ್ರೀ ಎಡನೀರು ಮೇಳದವರಿಂದ ಮಾಯಾ ತಿಲೋತ್ತಮೆ ಕನ್ನಡ ಪೌರಾಣಿಕ ಮತ್ತು  ಬೇಡರ ಕಣ್ಣಪ್ಪ  ತುಳು ಯಕ್ಷಗಾನ ಬಯಲಾಟ, 10.30ಕ್ಕೆ ಕುಳಿಚ್ಚಾಟ, ಮೇ 6ರಂದು ಪ್ರಾತ:ಕಾಲ 4ಗಂಟೆಗೆ ಶ್ರೀ ವಿಷ್ಣುಮೂತರ್ಿ ದೈವದ ಕೆಂಡಸೇವೆ, ಪ್ರಸಾದ ವಿತರಣೆ ಮುಂತಾದ ಕಾರ್ಯಕ್ರಮ ನೆರವೇರಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries