HEALTH TIPS

No title


     ಸಮರಸ ಚಿತ್ರ ಸುದ್ದಿ: ಕುಂಬಳೆ: ಕನಾ9ಟಕ ವಿಧಾನ ಸಭಾ ಚುನಾವಣೆಯಲ್ಲಿ ಮ0ಗಳೂರು  ಉತ್ತರ ವಲಯದಿಂದ ಬಿಜೆಪಿಯಿಂದ ಸ್ಪಧರ್ಿಸಿ ಗೆಲುವು ಪಡೆದ ಡಾ.ಭರತ್ ಶೆಟ್ಟಿಯವರನ್ನು ಬಿಜೆಪಿ ಮಂಜೇಶ್ವರ ಮ0ಡಲಾದ್ಯಕ್ಷ  ಕೋಳಾರು ಸತೀಶ್ಚಂದ್ರ ಭಂಡಾರಿ ಮಂಗಳವಾರ ಭೇಟಿಯಾಗಿ ಅಭಿನಂದಿಸಿದರು. ಭಂಡಾರಿಯವರು ಭರತ್ ಶೆಟ್ಟಿಯವರ ಗೆಲುವಿಗೆ ಅವರ ಕ್ಷೇತ್ರದಲ್ಲಿ ಕೇರಳದ ಪ್ರಭಾರಿಯಾಗಿ ಕಾರ್ಯನಿರ್ವಹಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries