HEALTH TIPS

No title

          ಗ್ರಾಮ ಸ್ವರಾಜ್ ತರಕಾರಿ ಸಂತೆ
    ಮುಳ್ಳೇರಿಯ: ಕೇಂದ್ರ ಸರಕಾರದ ಗ್ರಾಮ ಸ್ವರಾಜ್ ಯೋಜನೆಯ ಅಂಗವಾಗಿ ಮುಳ್ಳೇರಿಯದಲ್ಲಿ ಆರಂಭಗೊಂಡ ತರಕಾರಿ ಸಂತೆಯನ್ನು ಶನಿವಾರ ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಪ್ನ.ಜಿ ಉದ್ಘಾಟಿಸಿದರು.
   ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋಪಾಲಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ರೇಣುಕಾದೇವಿ, ಗ್ರಾಮ ಪಂಚಾಯಿತಿ ಸದಸ್ಯರು, ಸಿಡಿಎಸ್ ಕುಟುಂಬಶ್ರೀ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries