ಸಹಕಾರ ಭಾರತಿ ಜಿಲ್ಲಾ ಸಂಘಟನಾ ಸಮಿತಿ ಸಭೆ
ಕಾಸರಗೋಡು: ಸಹಕಾರ ಭಾರತಿ ಜಿಲ್ಲಾ ಸಂಘಟನಾ ಸಮಿತಿ ಸಭೆಯು ಜಿಲ್ಲಾಧ್ಯಕ್ಷ ಗಣಪತಿ ಕೋಟೆಕಣಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಮೇ 30 ರ ವರೆಗೆ ನಡೆಯಲಿರುವ ಸಹಕಾರ ಭಾರತಿ ಸದಸ್ಯತನ ಅಭಿಯಾನವನ್ನು ಯಶಸ್ವಿಗೊಳಿಸಲು ಅಗತ್ಯದ ಯೋಜನೆಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಎಲ್ಲಾ ಸಹಕಾರಿಗಳು ಸಹಕಾರ ಭಾರತಿ ಸದಸ್ಯತನವನ್ನು ಸ್ವೀಕರಿಸಿ ಸಹಕರಿಸಬೇಕಾಗಿ ಸಭೆಯಲ್ಲಿ ವಿನಂತಿಸಿದೆ. ಸದಸ್ಯತನ ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು.
ಮಂಜೇಶ್ವರ ತಾಲೂಕು ಉಸ್ತುವಾರಿ ಶಂಕರನಾರಾಯಣ ಭಟ್ ಕಿದೂರು, ಕಾಸರಗೋಡು ತಾಲೂಕು ಗಣಪತಿ ಕೋಟೆಕಣಿ, ಹೊಸದುರ್ಗ ತಾಲೂಕು ಗಣೇಶ್ ಪಾರೆಕಟ್ಟೆ ಹಾಗೂ ವೆಳ್ಳರಿಕುಂಡು ತಾಲೂಕಿಗೆ ವೇಣುಗೋಪಾಲ ಕಾಸರಗೋಡು ಅವರಿಗೆ ಜವಾಬ್ದಾರಿ ನೀಡಲಾಯಿತು.
ಜೂನ್ ತಿಂಗಳ 16 ಮತ್ತು 17 ರಂದು ಜಮ್ಶದ್ಪುರದ ಟಾಟಾ ನಗರದಲ್ಲಿ ನಡೆಯಲಿರುವ ಅಖಿಲ ಭಾರತ ಮಹಿಳಾ ದ್ವಿತೀಯ ಅಧಿವೇಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಹಕಾರಿಗಳು ಭಾಗವಹಿಸುವಂತೆ ಮಾಡಲು ತೀಮರ್ಾನಿಸಲಾಯಿತು.
ಸಭೆಯಲ್ಲಿ ಅಖಿಲ ಭಾರತ ಕಾರ್ಯದಶರ್ಿ ಕರುಣಾಕರನ್ ನಂಬ್ಯಾರ್ ಮಾರ್ಗದರ್ಶನ ನೀಡಿದರು. ರಾಷ್ಟ್ರೀಯ ಸಮಿತಿ ಸದಸ್ಯ ಗಣೇಶ್ ಪಾರೆಕಟ್ಟೆ, ರಾಜ್ಯ ಸಮಿತಿ ಸದಸ್ಯ ಐತ್ತಪ್ಪ ಮವ್ವಾರು, ಜಿಲ್ಲಾ ಸಂಘಟನಾ ಕಾರ್ಯದಶರ್ಿ ಶಂಕರನಾರಾಯಣ ಭಟ್ ಕಿದೂರು, ಜಿಲ್ಲಾ ಕಾರ್ಯದಶರ್ಿ ವೇಣುಗೋಪಾಲ, ಮಂಜೇಶ್ವರ ತಾಲೂಕು ಅಧ್ಯಕ್ಷ ಬಾಲಕೃಷ್ಣ ರೈ ಬಾನೋಟ್, ಮಂಜೇಶ್ವರ ತಾಲೂಕು ಕಾರ್ಯದಶರ್ಿ ದಿಲೀಪ್ ಪೆರ್ಲ, ಕಾಸರಗೋಡು ತಾಲೂಕು ಅಧ್ಯಕ್ಷ ಪದ್ಮರಾಜ್ ಪಟ್ಟಾಜೆ, ಕಾಸರಗೋಡು ತಾಲೂಕು ಕಾರ್ಯದಶರ್ಿ ಹರಿಪ್ರಸಾದ್ ಮಧೂರು ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡು: ಸಹಕಾರ ಭಾರತಿ ಜಿಲ್ಲಾ ಸಂಘಟನಾ ಸಮಿತಿ ಸಭೆಯು ಜಿಲ್ಲಾಧ್ಯಕ್ಷ ಗಣಪತಿ ಕೋಟೆಕಣಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಮೇ 30 ರ ವರೆಗೆ ನಡೆಯಲಿರುವ ಸಹಕಾರ ಭಾರತಿ ಸದಸ್ಯತನ ಅಭಿಯಾನವನ್ನು ಯಶಸ್ವಿಗೊಳಿಸಲು ಅಗತ್ಯದ ಯೋಜನೆಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಎಲ್ಲಾ ಸಹಕಾರಿಗಳು ಸಹಕಾರ ಭಾರತಿ ಸದಸ್ಯತನವನ್ನು ಸ್ವೀಕರಿಸಿ ಸಹಕರಿಸಬೇಕಾಗಿ ಸಭೆಯಲ್ಲಿ ವಿನಂತಿಸಿದೆ. ಸದಸ್ಯತನ ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು.
ಮಂಜೇಶ್ವರ ತಾಲೂಕು ಉಸ್ತುವಾರಿ ಶಂಕರನಾರಾಯಣ ಭಟ್ ಕಿದೂರು, ಕಾಸರಗೋಡು ತಾಲೂಕು ಗಣಪತಿ ಕೋಟೆಕಣಿ, ಹೊಸದುರ್ಗ ತಾಲೂಕು ಗಣೇಶ್ ಪಾರೆಕಟ್ಟೆ ಹಾಗೂ ವೆಳ್ಳರಿಕುಂಡು ತಾಲೂಕಿಗೆ ವೇಣುಗೋಪಾಲ ಕಾಸರಗೋಡು ಅವರಿಗೆ ಜವಾಬ್ದಾರಿ ನೀಡಲಾಯಿತು.
ಜೂನ್ ತಿಂಗಳ 16 ಮತ್ತು 17 ರಂದು ಜಮ್ಶದ್ಪುರದ ಟಾಟಾ ನಗರದಲ್ಲಿ ನಡೆಯಲಿರುವ ಅಖಿಲ ಭಾರತ ಮಹಿಳಾ ದ್ವಿತೀಯ ಅಧಿವೇಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಹಕಾರಿಗಳು ಭಾಗವಹಿಸುವಂತೆ ಮಾಡಲು ತೀಮರ್ಾನಿಸಲಾಯಿತು.
ಸಭೆಯಲ್ಲಿ ಅಖಿಲ ಭಾರತ ಕಾರ್ಯದಶರ್ಿ ಕರುಣಾಕರನ್ ನಂಬ್ಯಾರ್ ಮಾರ್ಗದರ್ಶನ ನೀಡಿದರು. ರಾಷ್ಟ್ರೀಯ ಸಮಿತಿ ಸದಸ್ಯ ಗಣೇಶ್ ಪಾರೆಕಟ್ಟೆ, ರಾಜ್ಯ ಸಮಿತಿ ಸದಸ್ಯ ಐತ್ತಪ್ಪ ಮವ್ವಾರು, ಜಿಲ್ಲಾ ಸಂಘಟನಾ ಕಾರ್ಯದಶರ್ಿ ಶಂಕರನಾರಾಯಣ ಭಟ್ ಕಿದೂರು, ಜಿಲ್ಲಾ ಕಾರ್ಯದಶರ್ಿ ವೇಣುಗೋಪಾಲ, ಮಂಜೇಶ್ವರ ತಾಲೂಕು ಅಧ್ಯಕ್ಷ ಬಾಲಕೃಷ್ಣ ರೈ ಬಾನೋಟ್, ಮಂಜೇಶ್ವರ ತಾಲೂಕು ಕಾರ್ಯದಶರ್ಿ ದಿಲೀಪ್ ಪೆರ್ಲ, ಕಾಸರಗೋಡು ತಾಲೂಕು ಅಧ್ಯಕ್ಷ ಪದ್ಮರಾಜ್ ಪಟ್ಟಾಜೆ, ಕಾಸರಗೋಡು ತಾಲೂಕು ಕಾರ್ಯದಶರ್ಿ ಹರಿಪ್ರಸಾದ್ ಮಧೂರು ಮೊದಲಾದವರು ಉಪಸ್ಥಿತರಿದ್ದರು.