HEALTH TIPS

No title

        ನೀಚರ್ಾಲಿನಲ್ಲಿ ಏಕಾಹ ಭಜನೆ ಹಾಗೂ ಪೂಜ
    ಬದಿಯಡ್ಕ : ನೀಚರ್ಾಲು ಕುಮಾರ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀ ಕುಮಾರ ಸ್ವಾಮಿ ಭಜನಾ ಸಂಘದ ನೇತೃತ್ವದಲ್ಲಿ ಶನಿವಾರ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಏಕಾಹ ಭಜನೆ ಕಾರ್ಯಕ್ರಮಕ್ಕೆ ವೇದಮೂತರ್ಿ ಕಿಳಿಂಗಾರು ಶಿವಶಂಕರ ಭಟ್ ಪಾಂಡೇಲು ದೀಪಬೆಳಗಿಸುವ ಮೂಲಕ ಚಾಲನೆಯನ್ನು ನೀಡಿದರು. ಬಳಿಕ ಶ್ರೀ ಕುಮಾರ ಸ್ವಾಮಿ ಭಜನಾ ಸಂಘ ನೀಚರ್ಾಲು ತಂಡ ಭಜನೆಯನ್ನು ಆರಂಭಿಸುವ ಮೂಲಕ ಏಕಾಹ ಭಜನಾ ಕಾರ್ಯಕ್ರಮ ಆರಂಭವಾಯಿತು. ರಾತ್ರಿ ಬ್ರಹ್ಮಶ್ರೀ ವೇದಮೂತರ್ಿ ಕಿಳಿಂಗಾರು ಶಂಕರನಾರಾಯಣ ಭಟ್ಟ ಪಾಂಡೇಲು ಇವರ ಪೌರೋಹಿತ್ಯದಲ್ಲಿ ಸತ್ಯನಾರಾಯಣ ಪೂಜೆ ನಡೆಯಿತು.
ಶ್ರೀ ಸತ್ಯನಾರಾಯಣ ಭಜನಾ ಸಂಘ ಕರಿಂಬಿಲ, ಶ್ರೀ ನಿತ್ಯಾನಂದ ಮಹಿಳಾ ಭಜನಾ ಸಂಘ ಕುಂಬಳೆ, ಶ್ರೀ ಅನ್ನಪೂಣರ್ೇಶ್ವರೀ ಭಜನಾ ಸಂಘ ಕುಂಟಿಕಾನ, ವನದುಗರ್ಾ ಬಾಲಗೋಕುಲ ಮೀಯಾಡಿಪಳ್ಳ, ಶ್ರೀಮಾತಾ ಹವ್ಯಕ ಭಜನಾ ಸಂಘ ಬದಿಯಡ್ಕ, ಭಜನಾ ಸಾಮ್ರಾಟ್ ಮಧೂರು, ಶ್ರೀ ಸಪ್ತಗಿರಿ ಮಹಿಳಾ ಭಜನಾ ಮಂಡಳಿ ಕೃಷ್ಣನಗರ ಕುಂಬಳೆ, ಶ್ರೀ ಮಹಾದೇವಿ ಭಜನಾ ಮಂಡಳಿ ಕಳತ್ತೂರು, ಆಟರ್್ ಆಫ್ ಲಿವಿಂಗ್ ನೀಚರ್ಾಲು, ಶ್ರೀ ದೇವಿ ಭಜನಾ ಸಂಘ ಸೀತಾಂಗೋಳಿ, ಶ್ರೀ ಅಯ್ಯಪ್ಪ ಭಜನಾ ಸಂಘ ಚುಕ್ಕಿನಡ್ಕ, ಶ್ರೀ ಸುಬ್ರಹ್ಮಣ್ಯ ಭಜನಾ ಸಂಘ ಕುಮಾರಮಂಗಲ, ಶ್ರೀ ಗೋಪಾಲಕೃಷ್ಣ ಭಜನಾ ಸಂಘ ನೆಕ್ರಾಜೆ, ಶ್ರೀ ವಿಶ್ವಕರ್ಮ ಭುವನೇಶ್ವರಿ ಭಜನಾ ಸಂಘ ವಾಂತಿಚ್ಚಾಲು, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಏಣಿಯಪರ್ು, ಶ್ರೀ ಧರ್ಮಶಾಸ್ತಾ ಸೇವಾ ಸಮಿತಿ ನೀಚರ್ಾಲು ತಂಡಗಳು ಏಕಾಹ ಭಜನೆಯಲ್ಲಿ ಭಾಗವಹಿಸಿರುತ್ತಾರೆ. ನೂರಾರು ಭಕ್ತಾದಿಗಳು ಪಾಲ್ಗೊಂಡರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries