HEALTH TIPS

No title

               ವ್ಯಕ್ತಿತ್ವ ವಿಕಸನ ಶಿಬಿರ
ಮಂಜೇಶ್ವರ: ಶ್ರೀ ವಿಶ್ವಕರ್ಮ ಸಮಾಜ ವಿದ್ಯಾವರ್ಧಕ ಸಂಘ  ಪುತ್ತೂರು ಮತ್ತು ಶ್ರೀ ಕಾಳಿಕಾ ಪರಮೇಶ್ವರೀ ವಿಶ್ವಕರ್ಮ ಸಮಾಜ ಸಭಾ ಬಂಗ್ರಮಂಜೇಶ್ವರ ಇದರ ಜಂಟಿ ಆಶ್ರಯದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವ್ಯಕ್ತಿತ್ವ ವಿಕಸನ ಶಿಬಿರ ಮೇ. 19ರಂದು ಶನಿವಾರ ಪೂವರ್ಾಹ್ನ 9. ರಿಂದ  20 ರವರೆಗೆ ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ. 5ನೇ ತರಗತಿಯಿಂದ ಮೇಲ್ಪಟ್ಟು ಕಲಿಯುತ್ತಿರುವ ಸಮಾಜದ ವಿಧ್ಯಾಥರ್ಿ ವಿಧ್ಯಾಥರ್ಿನಿಯರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು. ಶಿಬಿರಾಥರ್ಿಗಳು 2 ದಿನದ ಬಟ್ಟೆ ಬರೆಗಳನ್ನು ತರತಕ್ಕದ್ದು. ಬ್ರಹ್ಮೋಪದೇಶವಾದ ಶಿಬಿರಾಥರ್ಿಗಳು ಸಂಧ್ಯಾ ವಂದನೆಗೆ ಬೇಕಾದ ವಸ್ತುಗಳನ್ನು ತರತಕ್ಕದ್ದು. ವಿಧ್ಯಾಥರ್ಿನಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಲಾಗಿದೆ. ಶಿಬಿರಾಥರ್ಿಗಳು ರಚಿಸಿದ ಚಿತ್ರಗಳು, ಮಾದರಿಗಳು ಹಾಗೂ ಸಂಗ್ರಹಗಳನ್ನು ಪ್ರದಶರ್ಿಸಲು ಅವಕಾಶವಿದೆ, ಎಂದು ಶ್ರೀ ವಿಶ್ವಕರ್ಮ ಸಮಾಜ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದಶರ್ಿ ಪಿ. ವಸಂತ ಆಚಾರ್ಯ ಸಾಲ್ಮರ ಪುತ್ತೂರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries