HEALTH TIPS

No title

                    ಎರಿಂಜೇರಿ ಕ್ಷೇತ್ರ ಬ್ರಹ್ಮಕಲಶ ಸಮಿತಿಯ ಸಭೆ
    ಮುಳ್ಳೇರಿಯ:  ಮುಳಿಯಾರು ಗ್ರಾಮದ ಕೋಟೂರು ಸಮೀಪದಲ್ಲಿರುವ ಎರಿಂಜೇರಿ ಶ್ರೀ ಲಕ್ಷ್ಮೀವೆಂಕಟರಮಣ ದೇವರ ಬ್ರಹ್ಮಕಲಶೋತ್ಸವವು ಎ. 7ರಿಂದ 9ರ ತನಕ ವಿವಿಧ ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿದ್ದು, ಅವಲೋಕನ ಮತ್ತು ಲೆಕ್ಕಪತ್ರಮಂಡನಾ ಸಭೆಯು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ತಾರನಾಥ ಮಧೂರು ಅಧ್ಯಕ್ಷತೆಯಲ್ಲಿ ಕ್ಷೇತ್ರಪರಿಸರದಲ್ಲಿ ಇತ್ತೀಚೆಗೆ ಜರಗಿತು.
ನಿವೃತ್ತ ಉಪಜಿಲ್ಲಾಧಿಕಾರಿ ಬಿ ಬಾಲಕೃಷ್ಣ ಅಗ್ಗಿತ್ತಾಯ ಉದ್ಘಾಟಿಸಿದರು. ಪ್ರಧಾನ ಕಾರ್ಯದಶರ್ಿ ವೇಣುಗೋಪಾಲ ಸುಳ್ಯ ಅವಲೋಕನ ವರದಿಯನ್ನೂ, ಕೋಶಾಧಿಕಾರಿ ಚಂದ್ರಶೇಖರ ಲೆಕ್ಕಪತ್ರವನ್ನು ಮಂಡಿಸಿದರು. ಸೇವಾ ಸಮಿತಿಯ ಅಧ್ಯಕ್ಷ ಕೃಷ್ಣ, ಕುಟುಂಬದ ಹಿರಿಯರಾದ ಸಣ್ಣಪ್ಪು, ಸುಂದರ ಕಡಪ್ಪುರ, ವಿಜಯ, ಭಾಸ್ಕರ, ಹರೀಶ, ಅಶೋಕ, ಪ್ರದೀಪ್, ರಾಜು, ಜಗದೀಶ, ಮೊದಲದವರು ಭಾಗವಹಿಸಿದರು.  ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರನ್ನು ಈ ಸಂದರ್ಭ ಅಭಿನಂದಿಸಲಾಯಿತು. ಕುಟುಂಬದ ಹಿರಿಯರಾದ ಕೃಷ್ಣರ ಅಗಲಿಕೆಗೆ ಗಾಢ ಸಂತಾಪವನ್ನು ಸೂಚಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶ ಸಮಿತಿಯನ್ನು ವಿಸಜರ್ಿಸಲಾಯಿತು.
ಪ್ರದೀಪ್ ಎರಿಂಜೇರಿ ಸ್ವಾಗತಿಸಿ, ನೀಲಮ್ಮ ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries