HEALTH TIPS

No title

               ಕಣ್ಣೂರುಗುತ್ತು ನೇಮೋತ್ಸವ ಸಂಪನ್ನ
   ಕುಂಬಳೆ: ಕಣ್ಣೂರುಗುತ್ತು ಶ್ರೀ ಧೂಮಾವತೀ ಮತ್ತು ಬೀಣರ್ಾಳ್ವ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
     ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕಣ್ಣೂರುಗುತ್ತಿನ ಯುವ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಹಾಗೂ ಮಾಸ್ಟರ್ ಮೀಯಪದವು ಅವರಿಂದ ನವದುಗರ್ಾ ದೃಶ್ಯ ರೂಪಕ ಜರಗಿತು.
  ಜಗದೀಶ್ ಶೆಟ್ಟಿ ಕಂಚಿಕಟ್ಟೆ ಯವರ ಅಧ್ಯಕ್ಷತೆಯಲಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಂಕರ ರೈ ಮಸ್ಟರ್ ಮತ್ತು ಸತೀಶ್ ಅಡಪ ಸಂಕಬೈಲು ಉಪಸ್ಥಿತರಿದ್ದು  ಮಾತನಾಡಿದರು. ಈ ಸಂದರ್ಭದಲ್ಲಿ ತರವಾಡಿನ ಹಿರಿಯ ಸದಸ್ಯ ನಾರಾಯಣ ರೈ ಕಡುಂಬು ಅವರನ್ನು ಗೌರವಿಸಲಾಯಿತು. ನಾರಾಯಣ ಶೆಟ್ಟಿ ಕಜೆ ಉಪಸ್ಥಿತರಿದ್ದರು. ಪ್ರಸ್ತುತ ವರ್ಷ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸುರಕ್ಷಾ ಆರ್.ರೈ ಅವರನ್ನು ಗೌರವಿಸಲಾಯಿತು.
    ಮಹಾಬಲ ರೈ ಕಾಳ್ಯಂಗಾಡು ಸ್ವಾಗತಿಸಿ, ಚೇತನ ರೈ ಕಾಟುಕುಕ್ಕೆ ವಂದಿಸಿದರು. ಪುಷ್ಪರಾಜ ಶೆಟ್ಟಿ ತಲೇಕಳ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ್, ಸುರೇಂದ್ರ, ಸಂಜೀವ ರೈ ಕಾಳ್ಯಂಗಾಡು, ಗಂಗಾಧರ ಕೂಡ್ಲು ಸಹಕರಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries