ಸಮ್ಮರ್ ಫೆಲೋಶಿಪ್ಗೆ ಆಯ್ಕೆ
ಪೆರ್ಲ: ಪಂಜಾಬಿನ ರೂಪ್ ನಗರದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಶ್ರಯದಲ್ಲಿ ಆಯೋಜಿಸಲಾಗುವ ಎರಡು ತಿಂಗಳ ಸಮ್ಮರ್ ಫೆಲೋಶಿಪ್ಗೆ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಥಮ ಎಂ.ಎಸ್ಸಿ ವಿಧ್ಯಾಥರ್ಿ ಶಿಲ್ಪಾ ಎಂ.ಪಿ ಆಯ್ಕೆಯಾಗಿದ್ದಾರೆ.
ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಶುಬ್ರಾಂಗ್ಯು ದಾಸ್ ಗುಪ್ತ ಅವರ ಮಾರ್ಗದರ್ಶನದಲ್ಲಿ ಜೂನ್ ಹಾಗೂ ಜುಲಾಯಿ ತಿಂಗಳಲ್ಲಿ ನಡೆಯಲಿರುವ ಫೆಲೋಶಿಪ್ ನಲ್ಲಿ ಕಿರು ಸಂಶೋಧನೆಗಳು ನಡೆಯಲಿದ್ದು, ವಿದ್ಯಾಥರ್ಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗುತ್ತಿದೆ.
ಸ್ವರ್ಗ ಬೈರಡ್ಕದ ನಿವೃತ್ತ ಗ್ರಾಮ ಕಛೇರಿ ಸಿಬಂದಿ (ಫೀಲ್ಡ್ ಅಸಿಸ್ಟಂಟ್) ಮೋಹನ ಯಂ.ಪಿ ಹಾಗೂ ಜಯಲಲಿತಾರ ಪ್ರಥಮ ಪುತ್ರಿಯಾದ ಶಿಲ್ಪಾ ಎಂ.ಪಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣವನ್ನು ಪಾಣಾಜೆ ಸುಬೋಧ ಪ್ರೌಢ ಶಾಲೆಯಲ್ಲಿ ಮತ್ತು ಪ.ಪೂ. ಹಾಗೂ ಪದವಿಯನ್ನು ಸೈಂಟ್ ಫಿಲೋಮಿನಾ ಕಾಲೇಜ್ ಪುತ್ತೂರಿನಲ್ಲಿ ಪೂರೈಸಿರುತ್ತಾರೆ.
ಪೆರ್ಲ: ಪಂಜಾಬಿನ ರೂಪ್ ನಗರದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಶ್ರಯದಲ್ಲಿ ಆಯೋಜಿಸಲಾಗುವ ಎರಡು ತಿಂಗಳ ಸಮ್ಮರ್ ಫೆಲೋಶಿಪ್ಗೆ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಥಮ ಎಂ.ಎಸ್ಸಿ ವಿಧ್ಯಾಥರ್ಿ ಶಿಲ್ಪಾ ಎಂ.ಪಿ ಆಯ್ಕೆಯಾಗಿದ್ದಾರೆ.
ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಶುಬ್ರಾಂಗ್ಯು ದಾಸ್ ಗುಪ್ತ ಅವರ ಮಾರ್ಗದರ್ಶನದಲ್ಲಿ ಜೂನ್ ಹಾಗೂ ಜುಲಾಯಿ ತಿಂಗಳಲ್ಲಿ ನಡೆಯಲಿರುವ ಫೆಲೋಶಿಪ್ ನಲ್ಲಿ ಕಿರು ಸಂಶೋಧನೆಗಳು ನಡೆಯಲಿದ್ದು, ವಿದ್ಯಾಥರ್ಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗುತ್ತಿದೆ.
ಸ್ವರ್ಗ ಬೈರಡ್ಕದ ನಿವೃತ್ತ ಗ್ರಾಮ ಕಛೇರಿ ಸಿಬಂದಿ (ಫೀಲ್ಡ್ ಅಸಿಸ್ಟಂಟ್) ಮೋಹನ ಯಂ.ಪಿ ಹಾಗೂ ಜಯಲಲಿತಾರ ಪ್ರಥಮ ಪುತ್ರಿಯಾದ ಶಿಲ್ಪಾ ಎಂ.ಪಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣವನ್ನು ಪಾಣಾಜೆ ಸುಬೋಧ ಪ್ರೌಢ ಶಾಲೆಯಲ್ಲಿ ಮತ್ತು ಪ.ಪೂ. ಹಾಗೂ ಪದವಿಯನ್ನು ಸೈಂಟ್ ಫಿಲೋಮಿನಾ ಕಾಲೇಜ್ ಪುತ್ತೂರಿನಲ್ಲಿ ಪೂರೈಸಿರುತ್ತಾರೆ.