ಕರಯೋಗ ಮಂದಿರ ಉದ್ಘಾಟನೆ
ಮುಳ್ಳೇರಿಯ: ಬೋವಿಕ್ಕಾನ ಸಮೀಪದ ಮುಂಡಕೈಯಲ್ಲಿ ನಿಮರ್ಿಸಿದ ಎನ್ಎಸ್ಎಸ್ ನೂತನ ಕರಯೋಗ ಮಂದಿರ ಉದ್ಘಾಟನೆ ಭಾನುವಾರ ನಡೆಯಿತು.
ಎನ್ಎಸ್ಎಸ್ ರಿಜಿಸ್ಟ್ರಾರ್ ಪಿ.ಎನ್.ಸುರೇಶ್ ಉದ್ಘಾಟಿಸಿದರು. ತಾಲೂಕು ಯೂನಿಯನ್ ಅಧ್ಯಕ್ಷ ನ್ಯಾಯವಾದಿ.ಎ.ಬಾಲಕೃಷ್ಣನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಕರಯೋಗ ಅಧ್ಯಕ್ಷ ವಿ.ಮಾಧವನ್ ನಾಯರ್ ಧ್ವಜಾರೋಹಣ ಮಾಡಿದರು. ಕರಯೋಗ ಕಾರ್ಯದಶರ್ಿ ಎನ್.ಕೃಷ್ಣನ್ ಪುದಿಯಪುರ ವರದಿ ವಾಚಿಸಿದರು.
ಎಂ.ಕುಂಞಿರಾಮನ್ ನಾಯರ್ ಭಾವಚಿತ್ರ ಅನಾವರಣಗೊಳಿಸಿದರು. ತಾಲೂಕು ಯೂನಿಯನ್ ಉಪಾಧ್ಯಕ್ಷ ಸಿ.ಭಾಸ್ಕರನ್ ನಾಯರ್, ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ ಮಾಡಿದರು. ಸಂಘಟನಾ ಸಮಿತಿ ಅಧ್ಯಕ್ಷ ಸಿ.ಜಿ.ರವೀಂದ್ರನ್ ಸ್ಮರಣಿಕೆ ನೀಡಿದರು. ಯು.ರಾಜಗೋಪಾಲನ್, ಎ.ರಾಧಾಕೃಷ್ಣನ್ ನಾಯರ್, ಸ್ಮಿತಾ ಬಾಲಕೃಷ್ಣನ್, ಪಿ.ಕುಮಾರನ್ ನಾಯರ್, ಉಪೇಂದ್ರನ್.ಎಂ.ಪಿ, ನಾರಾಯಣನ್ ಶೈವಿನ್,ಭಾಸ್ಕರನ್ ಪುದಿಯಪುರ, ವಿ.ಭಾಸ್ಕರನ್ ನಾಯರ್, ವಿಶ್ವಂಭರನ್, ವಿನೋದ್ ಕುಮಾರ್, ಬೇಬಿ.ಎಂ, ಶ್ಯಾಮಲಾ ಮಳಿಕ್ಕಾಲ್ ಉಪಸ್ಥಿತರಿದ್ದರು.
ಸಂಚಾಲಕ ರವೀಂದ್ರನ್ ಸ್ವಾಗತಿಸಿ, ಕರಯೋಗ ಉಪಾಧ್ಯಕ್ಷ ಅನಿಲ್ ಕುಮಾರ್ ಪಾಂಡವಪುರ ವಂದಿಸಿದರು.
ಮುಳ್ಳೇರಿಯ: ಬೋವಿಕ್ಕಾನ ಸಮೀಪದ ಮುಂಡಕೈಯಲ್ಲಿ ನಿಮರ್ಿಸಿದ ಎನ್ಎಸ್ಎಸ್ ನೂತನ ಕರಯೋಗ ಮಂದಿರ ಉದ್ಘಾಟನೆ ಭಾನುವಾರ ನಡೆಯಿತು.
ಎನ್ಎಸ್ಎಸ್ ರಿಜಿಸ್ಟ್ರಾರ್ ಪಿ.ಎನ್.ಸುರೇಶ್ ಉದ್ಘಾಟಿಸಿದರು. ತಾಲೂಕು ಯೂನಿಯನ್ ಅಧ್ಯಕ್ಷ ನ್ಯಾಯವಾದಿ.ಎ.ಬಾಲಕೃಷ್ಣನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಕರಯೋಗ ಅಧ್ಯಕ್ಷ ವಿ.ಮಾಧವನ್ ನಾಯರ್ ಧ್ವಜಾರೋಹಣ ಮಾಡಿದರು. ಕರಯೋಗ ಕಾರ್ಯದಶರ್ಿ ಎನ್.ಕೃಷ್ಣನ್ ಪುದಿಯಪುರ ವರದಿ ವಾಚಿಸಿದರು.
ಎಂ.ಕುಂಞಿರಾಮನ್ ನಾಯರ್ ಭಾವಚಿತ್ರ ಅನಾವರಣಗೊಳಿಸಿದರು. ತಾಲೂಕು ಯೂನಿಯನ್ ಉಪಾಧ್ಯಕ್ಷ ಸಿ.ಭಾಸ್ಕರನ್ ನಾಯರ್, ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ ಮಾಡಿದರು. ಸಂಘಟನಾ ಸಮಿತಿ ಅಧ್ಯಕ್ಷ ಸಿ.ಜಿ.ರವೀಂದ್ರನ್ ಸ್ಮರಣಿಕೆ ನೀಡಿದರು. ಯು.ರಾಜಗೋಪಾಲನ್, ಎ.ರಾಧಾಕೃಷ್ಣನ್ ನಾಯರ್, ಸ್ಮಿತಾ ಬಾಲಕೃಷ್ಣನ್, ಪಿ.ಕುಮಾರನ್ ನಾಯರ್, ಉಪೇಂದ್ರನ್.ಎಂ.ಪಿ, ನಾರಾಯಣನ್ ಶೈವಿನ್,ಭಾಸ್ಕರನ್ ಪುದಿಯಪುರ, ವಿ.ಭಾಸ್ಕರನ್ ನಾಯರ್, ವಿಶ್ವಂಭರನ್, ವಿನೋದ್ ಕುಮಾರ್, ಬೇಬಿ.ಎಂ, ಶ್ಯಾಮಲಾ ಮಳಿಕ್ಕಾಲ್ ಉಪಸ್ಥಿತರಿದ್ದರು.
ಸಂಚಾಲಕ ರವೀಂದ್ರನ್ ಸ್ವಾಗತಿಸಿ, ಕರಯೋಗ ಉಪಾಧ್ಯಕ್ಷ ಅನಿಲ್ ಕುಮಾರ್ ಪಾಂಡವಪುರ ವಂದಿಸಿದರು.