ಮಣಿಯಂಪಾರೆಯಲ್ಲಿ ಶ್ರೀದುಗರ್ಾಪೂಜೆ
ಪೆರ್ಲ: ಮಣಿಯಂಪಾರೆ ಶ್ರೀದುಗರ್ಾಪರಮೇಶ್ವರೀ ಭಜನಾ ಮಂದಿರದ ಅಭಿವೃದ್ಧಿ ಕಾರ್ಯದ ನಿಧಿ ಸಂಗ್ರಹದಂಗವಾಗಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಗಳ ಮಾರ್ಗದರ್ಶನದಂತೆ ದುಗರ್ಾಪೂಜೆಯು ಶನಿವಾರ ಮಂದಿರದಲ್ಲಿ ಜರಗಿತು. ವೇದಮೂತರ್ಿ ಚಂದ್ರಶೇಖರ ನಾವಡ ಅವರ ನೇತೃತ್ವದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
ಪೆರ್ಲ: ಮಣಿಯಂಪಾರೆ ಶ್ರೀದುಗರ್ಾಪರಮೇಶ್ವರೀ ಭಜನಾ ಮಂದಿರದ ಅಭಿವೃದ್ಧಿ ಕಾರ್ಯದ ನಿಧಿ ಸಂಗ್ರಹದಂಗವಾಗಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಗಳ ಮಾರ್ಗದರ್ಶನದಂತೆ ದುಗರ್ಾಪೂಜೆಯು ಶನಿವಾರ ಮಂದಿರದಲ್ಲಿ ಜರಗಿತು. ವೇದಮೂತರ್ಿ ಚಂದ್ರಶೇಖರ ನಾವಡ ಅವರ ನೇತೃತ್ವದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.