ಅತಿರಾತ್ರ ಸೋಮಯಾಗ ಪ್ರಾದೇಶಿಕ ಸಮಿತಿ ಸಭೆ
ಮಂಜೇಶ್ವರ: ಮುಂದಿನ ವರ್ಷ ಕೊಂಡೆವೂರು ಯೋಗಾಶ್ರಮದಲ್ಲಿ ನಡೆಯಲಿರುವ "ಅತಿರಾತ್ರ ಸೋಮಯಾಗ"ದ ಯಶಸ್ವಿಗೆ ಪ್ರಾದೇಶಿಕ ಸಮಿತಿ ರಚನೆಯು ಕೊಂಡೆವೂರು ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮೀಂಜ ಕುದ್ದುಪದವು "ಶ್ರೀ ಕೊರತಿ ಗುಳಿಗ ದೈವಕ್ಷೇತ್ರ"ದಲ್ಲಿ ಶನಿವಾರ ನಡೆಯಿತು.
ಈ ಸಂದರ್ಭ ಶ್ರೀ ಕೊರತಿ ಸೇವಾ ಸಮಿತಿ ಕುದ್ದುಪದವು ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಚರಣ್ರಾಜ್ ಚಿಗುರುಪಾದೆ ಮತ್ತು ದೀಕ್ಷಿತಾ ಶೆಟ್ಟಿ ದೇರಂಬಳ ಇವರಿಗೆ ಪ್ರೋತ್ಸಾಹ ಧನವನ್ನು ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿಯವರು ವಿತರಿಸಿದರು.
ಮಂಜೇಶ್ವರ: ಮುಂದಿನ ವರ್ಷ ಕೊಂಡೆವೂರು ಯೋಗಾಶ್ರಮದಲ್ಲಿ ನಡೆಯಲಿರುವ "ಅತಿರಾತ್ರ ಸೋಮಯಾಗ"ದ ಯಶಸ್ವಿಗೆ ಪ್ರಾದೇಶಿಕ ಸಮಿತಿ ರಚನೆಯು ಕೊಂಡೆವೂರು ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮೀಂಜ ಕುದ್ದುಪದವು "ಶ್ರೀ ಕೊರತಿ ಗುಳಿಗ ದೈವಕ್ಷೇತ್ರ"ದಲ್ಲಿ ಶನಿವಾರ ನಡೆಯಿತು.
ಈ ಸಂದರ್ಭ ಶ್ರೀ ಕೊರತಿ ಸೇವಾ ಸಮಿತಿ ಕುದ್ದುಪದವು ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಚರಣ್ರಾಜ್ ಚಿಗುರುಪಾದೆ ಮತ್ತು ದೀಕ್ಷಿತಾ ಶೆಟ್ಟಿ ದೇರಂಬಳ ಇವರಿಗೆ ಪ್ರೋತ್ಸಾಹ ಧನವನ್ನು ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿಯವರು ವಿತರಿಸಿದರು.