ಕುಂಟಿಕಾನ ಮಠದಲ್ಲಿ ದುಗರ್ಾ ಪೂಜೆ
ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನ ಜೀಣರ್ೋದ್ಧಾರಗೊಳ್ಳುತ್ತಿದ್ದು ಇದರ ಅಂಗವಾಗಿ ಪ್ರತಿ ತಿಂಗಳು ಗಣಪತಿ ಹವನ, ದುಗರ್ಾಪೂಜೆ ನಡೆಯುತ್ತಿದೆ. ಮೇ ತಿಂಗಳ ಕಾರ್ಯಕ್ರಮ ಮೇ 22 ರಂದು ಬೆಳಗ್ಗೆ 8 ಕ್ಕೆ ಗಣಪತಿ ಹವನ, ರಾತ್ರಿ 8.30 ರಿಂದ ದುಗರ್ಾಪೂಜೆ, ಬಳಿಕ ಶ್ರೀ ಶಂಕರನಾರಾಯಣ ದೇವರಿಗೆ ವಿಶೇಷ ಕಾತರ್ಿಕ ಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 7 ರಿಂದ ಪರಿವಾರ ಸಮೇತ ಶ್ರೀ ಅಯ್ಯಪ್ಪ ಭಜನಾ ಸಂಘ ಮಾವಿನಕಟ್ಟೆ ಅವರಿಂದ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಯ ಭಜನಾ ಸಂಕೀರ್ತನೆ ನಡೆಯಲಿದೆ.
ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನ ಜೀಣರ್ೋದ್ಧಾರಗೊಳ್ಳುತ್ತಿದ್ದು ಇದರ ಅಂಗವಾಗಿ ಪ್ರತಿ ತಿಂಗಳು ಗಣಪತಿ ಹವನ, ದುಗರ್ಾಪೂಜೆ ನಡೆಯುತ್ತಿದೆ. ಮೇ ತಿಂಗಳ ಕಾರ್ಯಕ್ರಮ ಮೇ 22 ರಂದು ಬೆಳಗ್ಗೆ 8 ಕ್ಕೆ ಗಣಪತಿ ಹವನ, ರಾತ್ರಿ 8.30 ರಿಂದ ದುಗರ್ಾಪೂಜೆ, ಬಳಿಕ ಶ್ರೀ ಶಂಕರನಾರಾಯಣ ದೇವರಿಗೆ ವಿಶೇಷ ಕಾತರ್ಿಕ ಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 7 ರಿಂದ ಪರಿವಾರ ಸಮೇತ ಶ್ರೀ ಅಯ್ಯಪ್ಪ ಭಜನಾ ಸಂಘ ಮಾವಿನಕಟ್ಟೆ ಅವರಿಂದ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಯ ಭಜನಾ ಸಂಕೀರ್ತನೆ ನಡೆಯಲಿದೆ.